ಸಾವಯವ ಕೃಷಿಗೆ ಒತ್ತು ನೀಡಿ, ರೈತರು ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಬೆಳೆಯಲು ಮುಂದಾಗಿ: ಡೀನ್ ಡಾ.ಎನ್.ಬಿ.ಪ್ರಕಾಶ್ಇನ್ನೂ ಕಳೆದ ಮೂರು ತಿಂಗಳ ಅವಧಿಯ ಕೃಷಿ ಕಾರ್ಯನುಭವ ಶಿಬಿರದಲ್ಲಿ ಜಾಥಾ ಕಾರ್ಯಕ್ರಮ, ಗ್ರಾಮ ಸಭೆಯ ಮೂಲಕ ವಿಚಾರಗಳನ್ನು ಹಂಚಿಕೊಳ್ಳಲಾಗಿತ್ತು, ಕೃಷಿ ವಿಷಯಗಳ ಬಗ್ಗೆ ಮಾಹಿತಿ ಸಂವಾದ, ಗ್ರಾಮದ ಪ್ರಾಥಮಿಕ ಮಾಹಿತಿ ಸಂಗ್ರಹಣೆ, ರಾಗಿ, ಜೋಳ, ಆಲೂಗಡ್ಡೆ, ನೆಲಗಡಲೆ ಬೆಳೆಗಳನ್ನು ಬೆಳೆಯುತ್ತಿದ್ದು, ಹಲವು ಸಮಸ್ಯೆಗಳನ್ನು ಕಂಡು ಹಿಡಿಯಲಾಯಿತು.