ಆಪರೇಷನ್ ಸಿಂದೂರ 90ರ ದಶಕದಲ್ಲಿ ಆಗಿದ್ದರೆ, ಪಂಡಿತರು ತವರಲ್ಲೇ ಇರುತ್ತಿದ್ದರು : ರಾಹುಲ್ಆಪರೇಷನ್ ಸಿಂದೂರ ಕುರಿತು ಉಡುಪಿಯಲ್ಲಿ ಶನಿವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ರಾಹುಲ್ ಮ್ಯಾಗಝೀನ್, ಪಹಲ್ಗಾಂ ಘಟನೆ ನಡೆದಾಗ ಕಾಶ್ಮೀರಿ ಪಂಡಿತರ ನೆನಪಾಯಿತು. ನಾನೊಬ್ಬ ಕಾಶ್ಮೀರಿ ಪಂಡಿತನಾಗಿ ಜನರ ನೋವು ಅರ್ಥ ಮಾಡಿಕೊಳ್ಳಬಲ್ಲೆ ಎಂದರು.