ಗ್ರಾಮೀಣ ಭಾಗದ ಮಕ್ಕಳು ಶೈಕ್ಷಣಿಕ ಸಾಧನೆ ಮಾಡಲಿ: ಡಾ.ನಟರಾಜುಗ್ರಾಮೀಣ ಭಾಗದ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಪ್ರತಿಷ್ಠಿತ ಆಕಾಶ್ ಸಂಸ್ಥೆ ಸಹಯೋಗದಲ್ಲಿ ಜೆಇಇ, ನೀಟ್, ಕೆಸೆಟ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡಲು ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಮೆಡಿಕಲ್, ಇಂಜಿನಿಯರ್ ಕನಸು ನನಸು ಮಾಡಲು ಜ್ಞಾನ ಸಂಗಮ ಕಾಲೇಜು ನೆರವಾಗಲಿದೆ ಎಂದು ಜ್ಞಾನ ಸಂಗಮ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಡಾ.ಆರ್ ನಟರಾಜು ತಿಳಿಸಿದರು.