ನಾನು ಮೊದಲ ಬಾರಿ 1999ರಲ್ಲಿ ಶಾಸಕನಾದಾಗ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಅವರು ನನಗೆ ಬಹಳ ಮಾರ್ಗದರ್ಶನ ನೀಡಿದರು. ಅವರಿಂದ ನಾನು ಬಹಳ ಕಲಿತೆ ಎಂದು ಶಾಸಕ ಯೋಗೇಶ್ವರ್ ಸ್ಪರಿಸಿದರು.