ಭಾರತದ ಬಹುಪಾಲು ಮೂಲಭೂತ ಸಮಸ್ಯೆಗಳಿಗೆ ಅಂಬೇಡ್ಕರರ ಸಂದೇಶವನ್ನು, ಬೋಧನೆಗಳನ್ನು ಮೂಲ ರೂಪದಲ್ಲಿ ತಲುಪಿಸುವುದು ಪರಿಹಾರದ ಕಾರ್ಯವಾಗುತ್ತದೆ. ‘ನಾನು ಮೊದಲು ಭಾರತೀಯ ಕಡೆಗೂ ಭಾರತೀಯ’ ಎಂಬ ಉದ್ಗೋಷ ಮಾಡಿದ ಏಕೈಕ ಭಾರತೀಯ ಅದು ಬಾಬಾ ಸಾಹೇಬರು’
ಅಂಬೇಡ್ಕರ್ ಅವರನ್ನು ಉಲ್ಲೇಖಿಸುವಾಗ ನಾವು ಕೇವಲ ಸಂವಿಧಾನ ಶಿಲ್ಪಿ ಎಂದರೆ ಸಾಲುವುದಿಲ್ಲ, ಮಹಾನ್ ಮಾನವತಾವಾದಿ ಎಂದರೂ ಪೂರ್ಣವಾಗುವುದಿಲ್ಲ, ಒಬ್ಬ ವ್ಯಕ್ತಿ ಏನೆಲ್ಲ ಆಗಬಹುದು, ಸಮಾಜಕ್ಕೆ ಏನೆಲ್ಲ ಒಳಿತು ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಜೀವಿಸಿದವರು.
ಭಾರತದ ಇತಿಹಾಸದಲ್ಲಿ ʻಮಹಾಡ್ ಕೆರೆಯ ಪ್ರಸಂಗʼ ಮಹತ್ವದ್ದಾಗಿದೆ. ಮಹಾರಾಷ್ಟ್ರದ (ಆಗ ಬಾಂಬೆ ಪ್ರಾಂತ್ಯಕ್ಕೆ ಒಳಪಟ್ಟಿತ್ತು) ಮಹಾಡ್ನಲ್ಲಿನ ಕೆರೆಯ ನೀರನ್ನು ದಲಿತರು ಮುಟ್ಟಲೂ ಅವಕಾಶವಿಲ್ಲದ ಸಂದರ್ಭದಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಅವರು ಚೌಡರ್ ಕೆರೆಯಲ್ಲಿ ನೀರು ಕುಡಿದರು.
ಕಟ್ಟಿಗೆ ಒಲೆ ಹಚ್ಚಿ ರೂಢಿಯೇ ಇಲ್ಲದ ಮಹಿಳಾಮಣಿಗಳಿಗೆ ಒಲೆ ಹಚ್ಚುವುದು ಕಷ್ಟ ಕಷ್ಟ ಎನ್ನುವಂತಾಯಿತು. ಪ್ರತಿ ಬಾರಿ ಹಚ್ಚಿದಾಗಲೂ ಕ್ಷಣಾರ್ಧದಲ್ಲಿ ಬೆಂಕಿ ಮಾಯ. ಕ್ಯಾಮೆರಾ ಕಣ್ಣುಗಳೆಲ್ಲ ತಮ್ಮನ್ನೇ ದಿಟ್ಟಿಸಿವೆ. ಹೀಗಾಗಿ ಚಪಾತಿ ಸುಡದೆ ಬಿಡುವಂತಿಲ್ಲ.
ವಾರಫಲ - ಈ ವಾರ ನಿಮ್ಮ ರಾಶಿಗಳ ಫಲಾ ಫಲ ಹೇಗಿದೆ ?
ಕೆಲವು ದಿನಗಳ ಹಿಂದೆ ಬಸ್ನಲ್ಲಿ ಹೋಗುತ್ತಿದ್ದೆ. ವೇಗವಾಗಿ ಹೋಗುತ್ತಿದ್ದ ಬಸ್ ಕಿಟಕಿಯ ಹೊರಗೆ ಕಣ್ಣರಳಿಸಿ ನೋಡಿದೆ. ಒಂದಿಷ್ಟು ಯುವಕರ ತಂಡ ಸೈಕಲ್ ಏರಿ ಹೋಗುತ್ತಿತ್ತು. ಎಲ್ಲರೂ ಬಹಳ ಖುಷಿಯಿಂದ ಸಾಗುತ್ತಿದ್ದರು.
ಪಶ್ಚಿಮಘಟ್ಟದ ಕಾಡುಗಳು ವಿಶ್ವದ ಪಾರಂಪರಿಕ ತಾಣಗಳಲ್ಲಿ ಒಂದು. ಗುಜರಾತಿನಿಂದ ಕೇರಳದವರೆಗೆ ಹಬ್ಬಿರುವ ಈ ನಿತ್ಯಹರಿದ್ವರ್ಣದ ಸಹ್ಯಾದ್ರಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ನಾಡಿನ ಹೆಮ್ಮೆಯ ಭದ್ರಾ ಹುಲಿ ಅಭಯಾರಣ್ಯ ನೆಲೆನಿಂತಿದೆ.
ಮೊದಲ ವಿಶ್ವ ಯುದ್ಧದಲ್ಲಿ ಬ್ರಿಟನ್ ಗೆಲುವಿಗೆ ನೆರವಾದರೂ ಕೃತಘ್ನ ಆಂಗ್ಲರ ಅಮಾನುಷ ಕ್ರೌರ್ಯಕ್ಕೆ ಪ್ರಾಣ ತೆತ್ತ ಭಾರತೀಯರು