‘ನನ್ನ ವೃತ್ತಿ ನನ್ನ ಆಯ್ಕೆ’ ಎಂಬ ಕಾರ್ಯಕ್ರಮವು 5ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. ಈ ಮೂಲಕ ಮಕ್ಕಳು ತನ್ನ ಇಚ್ಛೆಯ ಉದ್ದೇಶಗಳನ್ನು ಇನ್ನಷ್ಟು ಸಬಲವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತಿದೆ.
ಬಿ. ಸರೋಜಾದೇವಿ ಅವರ ದೈಹಿಕ ಅಗಲಿಕೆಯ ಸಂದರ್ಭ ಅವರ ಘನತೆಯ ವೈಭವದ ಬದುಕು, ನಾಯಕಿಯರಿಗೆ ಅವರು ಹಾಕಿಕೊಟ್ಟ ಧೀಮಂತಿಕೆಯ ಮೇಲ್ಪಂಕ್ತಿಯ ಜೊತೆಗೆ ಅವರು ಅನರ್ಘ್ಯ ರತ್ನವಾಗಿ ನನ್ನ ಕಣ್ಣಿಗೆ ಕಂಡ ಬಗೆಯನ್ನು ಇಲ್ಲಿ ದಾಖಲಿಸುತ್ತೇನೆ.
ಮಹಾನ್ ಬಹುಭಾಷಾ ನಟಿ ಬಿ. ಸರೋಜಾದೇವಿ ನಿಧನರಾಗಿದ್ದಾರೆ, ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಬಗ್ಗೆ ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು
ಮೇಕಪ್ ಇಲ್ಲದೆ ಯಾವತ್ತೂ ಹೊರಗೆ ಕಾಣಿಸಲಿಲ್ಲ. ಕಲೆಗೆ ಗೌರವ ಕೊಡುವುದನ್ನು ಯಾವತ್ತೂ ಬಿಡಲಿಲ್ಲ. ಅನವಶ್ಯಕ ಹೇಳಿಕೆ ಕೊಡಲಿಲ್ಲ. ಬೇರೆಯವರಿಗೆ ಕುರಿತು ಕೀಳಾಗಿ ಮಾತನಾಡಲಿಲ್ಲ. ಕೊನೆಯವರೆಗೂ ಘನತೆಯಿಂದ ಬಾಳಿದ ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್ಸ್ಟಾರ್ ಬಿ. ಸರೋಜಾದೇವಿ.
ತೆಂಗಿನ ಹಾಲಿನ ಕಡ್ಲೆಬೀಜ ಮನೆಯವರಿಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೆ, ಗೆಳೆಯರಿಗೆ, ಬಂಧು- ಮಿತ್ರರಿಗೆಲ್ಲ ಪ್ರಿಯವಾಯಿತು. ತಿಂದವರೆಲ್ಲ ಸೂಪರ್.. ಸೂಪರ್... ಎನ್ನುತ್ತಿದ್ದರು. ಅದಕ್ಕವರು 'ಸೂಪರ್ನಟ್ಸ್' ಎಂದು ಹೆಸರಿಟ್ಟಿದ್ದಾರೆ
ದೇಶದಲ್ಲೇ ಮೊದಲ ಬಾರಿಗೆ ಶುಶ್ರೂಷಕರ ನೋಂದಣಿಗಾಗಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ ವಿಶೇಷ ಡಿಜಿ ಲಾಕರ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಆಧಾರ್ ಮತ್ತು ಡಿಜಿ ಲಾಕರ್ ಇ-ಕೆವೈಸಿ ಮೂಲಕ ನೋಂದಣಿ ಪ್ರಮಾಣ ಪತ್ರಗಳನ್ನು ವಿತರಿಸುವ ತಂತ್ರಜ್ಞಾನದ ಲೋಕಾರ್ಪಣೆ ಮಂಗಳವಾರ ನಡೆಯಲಿದೆ
ಬಿ.ಎಂ.ಶ್ರೀಯವರ ಮೊಮ್ಮಗಳು ಮತ್ತು ವಿಶಿಷ್ಟವಾದ ‘ಸಂಗಮ’ ಎಂಬ ಕಥಾಸಂಕಲನವನ್ನು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ (1954) ತಂದು ಹೆಣ್ಮಕ್ಕಳ ಮನೋಲೋಕ ಬೇರೆಯದೇ ಇರುತ್ತದೆ ಅಂತ ನಿರೂಪಿಸಿದ ಆಧುನಿಕ ಕಥೆಗಾರ್ತಿ ರಾಜಲಕ್ಷ್ಮೀರಾವ್