ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಹೇಳಿದ್ದಾರೆ. ಆದರೆ ಇತರ ಧರ್ಮಗಳಲ್ಲಿ ಮತ್ತು ಅವರದೇ ಪಕ್ಷದೊಳಗೆ ಇರುವ ಅಸಮಾನತೆಯನ್ನು ಮರೆಮಾಚುತ್ತಿದ್ದಾರೆ. ಜಾತಿ ವ್ಯವಸ್ಥೆಯನ್ನು ಟೀಕಿಸುವ ಸಿದ್ದರಾಮಯ್ಯನವರೇ ಜಾತಿ ರಾಜಕಾರಣ ಮಾಡುತ್ತಿರುವುದು ವಿಪರ್ಯಾಸ.
ಟ್ರಾಫಿಕ್ ಪೊಲೀಸರಿಗೆ 50-50 ದಂಡದಿಂದ ಹೊಸ ಕಿರಿಕಿರಿ । ಕೊನೆಗೂ ಎದ್ದು ನಿಂತ ಸಾಹೇಬ್ರ ಫೋಟೋ ಇದ್ದ ಫ್ಲೆಕ್ಸ್
ರುಕುಮಾಬಾಯಿ ದಿಟ್ಟ ಹುಡುಗಿ. ಯಾರದೋ ತೀರ್ಮಾನದಂತೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ಸುತಾರಾಂ ಒಪ್ಪಲಿಲ್ಲ. ಗಂಡ ಇದನ್ನು ಕೋರ್ಟಿಗೆಳೆಯುತ್ತಾನೆ. ಇಷ್ಟ ಇಲ್ಲದ ವ್ಯಕ್ತಿಯ ಜೊತೆಗೆ ಯಾವ ಕಾರಣಕ್ಕೂ ಬಾಳುವೆ ಮಾಡೋದಿಲ್ಲ ಎಂದು ಧೈರ್ಯದಿಂದ ನುಡಿಯುತ್ತಾಳೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಲೋತ್ತಮಾ, ಜೈಲಿನ ಖೈದಿಗಳು ತನ್ನ ಯೋಚನೆ ಬದಲಿಸಿದ ಬಗೆಯನ್ನು ಹೇಳಿದರು. ಅದನ್ನು ಮಾತಲ್ಲೇ ಅದನ್ನು ಕೇಳುವುದು ಇಂಟರೆಸ್ಟಿಂಗ್.
ಈಶಾನ್ಯ ಭಾರತದ ರಾಜ್ಯ ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ- ಸೈರಾಂಗ್ ಹೊಸ ರೈಲು ಮಾರ್ಗ ಹಲವು ಕಾರಣಗಳಿಂದ ವಿಶೇಷವೆನಿಸಿದೆ.
ಈಶಾನ್ಯದ ಪುಟ್ಟ ರಾಜ್ಯ ಮಿಜೋರಾಂಗೆ ಸಂಪರ್ಕ ಕಲ್ಪಿಸುವ ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗ ಉದ್ಘಾಟನೆಯಾಗಿದೆ
ಭ್ರಷ್ಟಾಚಾರ ತಡೆಯುವುದು ಧನಲೋಭಿ ಮನುಷ್ಯರಿಂದ ಸಾಧ್ಯವಿಲ್ಲವೆಂದೋ ಏನೋ, ಅಲ್ಬೇನಿಯಾದಲ್ಲಿ ಆ ಕೆಲಸಕ್ಕೆ ಎಐ ಸಚಿವೆಯನ್ನು ನೇಮಿಸಲಾಗಿದೆ.