ರಾಜ್ಯಸಭಾ ಸದಸ್ಯತ್ವ ಮುಕ್ತಾಯದ ಹಂತದಲ್ಲೇ ಸಂಸದರಾಗಿ 18 ವರ್ಷಗಳ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳು, ಈ ಅವಧಿಯಲ್ಲಿ ಸರ್ಕಾರದ ಸಾಧನೆಗಳು, ಸಾರ್ವಜನಿಕ ಯೋಜನೆಗಳು, ಕರ್ನಾಟಕ ಹಾಲಿ ರಾಜಕೀಯದಲ್ಲಿನ ದುರಾಡಳಿತದ ಬಗ್ಗೆ ರಾಜೀವ್ ಚಂದ್ರಶೇಖರ್ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.
ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೋ-ಬೇಡವೋ ಎಂದು ನಡೆಸಿದ್ದ ‘ಮೂರೂ ಪರೀಕ್ಷೆ’ಯಲ್ಲೂ ಪೀಣ್ಯ ಫ್ಲೈ ಓವರ್ ಉತ್ತಮ ಅಂಕಗಳಿಂದ ‘ಪಾಸ್’ ಆಗಿದೆ. ಇದರಿಂದಾಗಿ ಮೇಲ್ಸೇತುವೆಗೆ ಹಿಡಿದಿದ್ದ ಎರಡು ವರ್ಷದ ‘ಗ್ರಹಣ’ಕ್ಕೆ ಕೊನೆಗೂ ‘ಮುಕ್ತಿ’ ದೊರಕುವ ಸಮಯ ಸನಿಹವಾಗಿದೆ.