ಹೊಳೆನರಸೀಪುರ ತಾಲೂಕಿನ ಗನ್ನಿಕಡ ಗ್ರಾಮದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಫಾರ್ಮ್ ಹೌಸ್ ಇದೆ. ಈ ತೋಟದಲ್ಲಿ ಕೆಲಸದಾಳುಗಳ ಮನೆಯಲ್ಲೇ ಸಂತ್ರಸ್ತೆ ಸಹ ಇದ್ದರು. ಆ ಮನೆಗೆ ಎಸ್ಐಟಿ ದಾಳಿ ನಡೆಸಿದಾಗ ಸಂತ್ರಸ್ತೆಯ ಸೀರೆ ಹಾಗೂ ಒಳ ಉಡುಪುಗಳು ಸಿಕ್ಕಿದ್ದವು.
ಕೈಹಿಡಿದ ಕುಲಕಸುಬು- ರಾಜ್ಯಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ ಮೈಸೂರಿನ ಅವ್ವಾಸ್ ಆಯಿಲ್ ಮಿಲ್ । ಸದ್ಯದಲ್ಲೇ ಬೆಂಗಳೂರಲ್ಲೂ ಶಾಖೆ ಆರಂಭ । ಕಳೆದ ವರ್ಷ 4 ಕೋಟಿ ರು. ವಹಿವಾಟು
ನಮ್ಮ ತರಂಗಗಳು ಹೇಗೆ ನಮ್ಮ ಸ್ನೇಹವನ್ನು ರೂಪಿಸುತ್ತವೆ? ನಮ್ಮ ಸಮಯದ ಗುಣ ಹೇಗಿರುವುದೋ ಅದಕ್ಕೆ ತಕ್ಕಂತೆ ಅನುಭವ । ಧ್ಯಾನದಿಂದ ಸಕರಾತ್ಮಕ ಬೆಳವಣಿಗೆ, ಸ್ನೇಹ ಸಾಧ್ಯ ಪದಗಳನ್ನು ಮೀರಿದ ಅರ್ಥವು ನಮಗೆ ಗೋಚರಿಸುವುದಿಲ್ಲ ಮತ್ತು ಕೇವಲ ಪದಗಳ ಮೂಲಕ ಬೆಸೆದುಕೊಳ್ಳುವವರಿಗೆ ಆಳವಾದ ಸ್ನೇಹ-ಸಂಬಂಧಗಳಿರುವುದಿಲ್ಲ.
ಅಮ್ಮನ ಕೈ ರುಚಿ - ಆನ್ಲೈನ್ ಮಾರ್ಕೆಟಿಂಗ್ ಇಲ್ಲದೆ ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಪ್ರಸಿದ್ಧಿ ಪಡೆದಿದೆ ESS BEE ಮಸಾಲೆ ಪದಾರ್ಥಗಳು । 2 ಕೋಟಿ ರು. ತಲುಪಿದ ವಾರ್ಷಿಕ ವಹಿವಾಟು!
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಶಿಲ್ಪಾ ಮಂಟಗಣಿ ಎಂಬ ಗೃಹಿಣಿ 100 ರೊಟ್ಟಿಯಿಂದ ಶುರು ಮಾಡಿದ ವ್ಯಾಪಾರ ಈಗ ಜವಾರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆಗಿ ಬೆಳೆದು ನಿಂತಿದೆ.
ನ್ಯಾಯಾಂಗ ಕ್ಷೇತ್ರದ ಸುಧಾರಣೆಯ ದೃಷ್ಟಿಯಿಂದ ಕಾನೂನು ಪದವೀಧರರ ವಕೀಲಿಕೆ ನೋಂದಣಿ, ವಕೀಲರ ವಿರುದ್ಧ ಬರುವ ದೂರುಗಳ ವಿಚಾರಣೆ, ವಕೀಲರ ಕಲ್ಯಾಣ ಸೇರಿ ವಿವಿಧ ವಿಚಾರಗಳ ಕುರಿತು ಕರ್ನಾಟಕ ವಕೀಲರ ಪರಿಷತ್ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ವಿವಿಧ ಉಪಕ್ರಮಗಳು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
1956ರಲ್ಲಿ ಸತ್ಯನಾರಾಯಣ ಶೆಟ್ಟಿ ಅವರು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶುರು ಮಾಡಿದ ಗಾಯತ್ರಿ ಕಾಫಿ ಎಂಬ ಕಾಫಿ ಅಂಗಡಿಯು ಇಂದು ಬೆಂಗಳೂರಲ್ಲಿ ಗೆಟ್ ಕಾಫಿಯಾಗಿ ಬದಲಾಗಿದೆ
ನಗರದ ಬೀದಿ ನಾಯಿಗಳ ಹಾವಳಿ ಇತ್ತೀಚೆಗೆ ಮೇರೆ ಮೀರುತ್ತಿದ್ದು, ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಪ್ರತಿ ವರ್ಷ ಸರಾಸರಿ 20 ಸಾವಿರಕ್ಕೂ ಅಧಿಕ ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾಗುವ ಭಯಾನಕ ಸ್ಥಿತಿ ಸೃಷ್ಟಿಯಾಗಿದೆ.