2025ನೇ ಇಸವಿ ಹಲವು ಹೊಸ ಟೆಕ್ನಾಲಜಿಗಳ ಆವಿಷ್ಕಾರಕ್ಕೆ ನಾಂದಿ ಹಾಡಿದೆ. ಈಗಾಗಲೇ ತಯಾರಾಗಿರುವ, ಈಗ ಸಿದ್ಧಗೊಳ್ಳುತ್ತಿರುವ ಕೆಲವು ಬದುಕು ಬದಲಿಸುವ ಸಾಧ್ಯತೆಯುಳ್ಳ ಆ 5 ಹೊಸ ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.
ನಾಗರಿಕತೆಯ ತುತ್ತ ತುದಿಯಲ್ಲಿರುವ ನಾವು ರಾಮಾಯಣ ಕಾಲದ ರಾಜಕೀಯ ತತ್ವಗಳನ್ನು ಅಳವಡಿಸಿಕೊಳ್ಳುವ, ಮಾನವೀಯರಾಗಬೇಕಿರುವ ಅಗತ್ಯಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಕೃತಕ ಬುದ್ಧಿಮತ್ತೆ ಅಥವಾ ಚಾಟ್ಜಿಪಿಟಿ ಲೇಖಕನಾಗಿ ನನ್ನ ವೃತ್ತಿಯ ಮೇಲೆ ಪರಿಣಾಮ ಬೀರಲಿದೆಯೇ ಎಂದು ಹಲವರು ಕೇಳುತ್ತಾರೆ. ಅದಕ್ಕೆ ‘ಇಲ್ಲ’ ಎಂಬುದಷ್ಟೇ ನನ್ನ ಉತ್ತರ. ಅದರಲ್ಲೂ ಕಾದಂಬರಿ ಕ್ಷೇತ್ರದಲ್ಲಿ ಇದು ಸಾಧ್ಯವಿಲ್ಲ. ಭಾವನೆಗಳಿಲ್ಲದೆ ಬರವಣಿಗೆ ಎಂದಿಗೂ ಯಶಸ್ವಿಯಾಗದು.
ಯತ್ನಾಳರು ‘ಅಮಿತ್ ಶಾ ಹಾಗೂ ಎಂ.ಬಿ.ಪಾಟೀಲರು ಎಲ್ಲಾ ಒಂದಾಗಿದ್ದಾಗ ನಮ್ಮದೇನಿದೆ. ಹಗಲೆಲ್ಲ ಅಮಿತ್ ಶಾ ಜೊತೆ ಮಾತಾಡ್ತೀರಿ... ಮುಂಜಾನೆದ್ದು ಖಂಡಿಸ್ತೀರಿ...’ ಎಂದು ಎಂ.ಬಿ.ಪಾಟೀಲರಿಗೆ ಟಾಂಗ್ ಕೊಟ್ಟರು.
ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಹೆಸರು ಪಡೆದಿರುವ ಟಿವಿಎಸ್ ಮೋಟಾರ್ ಕಂಪನಿ ಹೊಸ ಎಲೆಕ್ನಿಕ್ ವಾಹನ 'ಆರ್ಬಿಟರ್' ಬಿಡುಗಡೆ ಮಾಡಿದೆ. ಇದರೊಂದಿಗೆ ಐ ಕ್ಯೂಬ್ ಸರಣಿಗೆ ಮತ್ತೊಂದು ವಾಹನ ಸೇರ್ಪಡೆ ಆಗಿದೆ
ನೀವು ಬೆಳಿಗ್ಗೆದ್ದು ಪಾರ್ಕ್ಗೆ ಹೋದರೆ ತರಹೇವಾರಿ ವಾಕರ್ಗಳನ್ನು ನೋಡುತ್ತೀರಿ. ನೇರವಾಗಿ ನಡೆಯುವವರು, ವೇಗವಾಗಿ ನಡೆಯುವವರು, ಜಿಗ್ಜಾಗ್ ಮಾದರಿಯಲ್ಲಿ ನಡೆಯುವವರು, ಕಷ್ಟ ಸುಖ ಮಾತಾಡುತ್ತಾ ನಡೆಯುವವರು, ಒಂದು ರೌಂಡು ವಾಕ್ ಮಾಡಿ ಆಮೇಲೆ ಹರಟೆ ಹೊಡೆಯುವವರು
ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯ ತರಿಸುವ ಜೆನ್ ಜಿ ಮಕ್ಕಳಿಗೆ, ಆ ಮೌನ ನಿಮ್ಮಲ್ಲಿ ಅದಾರು ತಂದು ಹೇರಿದ್ದಾರೋ ಏನೋ, ಲಾನಾ ಹಾಡುಗಳ ಉನ್ಮತ್ತ ಹೈ ನೋಟ್ ಥರ ಚುರುಕು, ನಿರ್ಭಿಡೆ ನಿಮ್ಮ ಯೋಚನೆಗಳು.
ಸಂಘ ಹತ್ತಿಕ್ಕಲು ಪಿತೂರಿ ನಡೆದವು. ಎರಡನೇ ಸರಸಂಘಚಾಲಕ ಪೂಜ್ಯ ಗುರೂಜಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಯಿತು ಮತ್ತು ಜೈಲಿಗೆ ಹಾಕಲಾಯಿತು. ಆದರೆ ಸಂಘವು ಎಂದಿಗೂ ಕಹಿ ಭಾವನೆ ಬೇರೂರಲು ಬಿಡಲಿಲ್ಲ,