ಈ ಮಾತುಕತೆ ನಡೆಯುತ್ತಿರುವ ಹೊತ್ತಿಗೆ ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ಪಡೆದು ಭಾರತಕ್ಕೆ ಮರಳಿ ಕೆಲವೇ ಗಂಟೆಗಳಾಗಿದ್ದವು. ಮುಂಬಯಿಯಿಂದ ಅವರು ಮಾತಾಡುತ್ತಿದ್ದರು. ಪ್ರಯಾಣದ ಸುಸ್ತು, ಅಪರಾತ್ರಿಯಲ್ಲಿ ಯಾರು ಮಾತಾಡುತ್ತಾರೆ ಅನ್ನುವ ಉದಾಸೀನ ಇಲ್ಲದೇ, 77ರ ಬಾನು ಮಾತಿಗೆ ಮುಂದಾದರು
ವಾರಫಲ
01.06.25 ರಿಂದ 07.06.25 ರ ವರೆಗೆ
ಇದು ನನ್ನ ಬದುಕಿನ ಅತ್ಯಂತ ದುರಂತದ ಕ್ಷಣ. ನಾಡು ಕಂಡ ಅಪ್ರತಿಮ ಕವಿ, ಸಾಹಿತಿ, ಗೀತರಚನಕಾರ, ಬುದ್ಧಚರಣದಂಥಾ ಮಹಾಗ್ರಂಥ ಕೊಟ್ಟ ಹೆಚ್ ಎಸ್ ವೆಂಕಟೇಶ್ ಮೂರ್ತಿ ಅಗಲಿಕೆ ನಮಗೆಲ್ಲ ಭರಿಸಲಾರದ ನಷ್ಟ.
‘ಕಾರ್ಮೋಡ ಮಳೆಯಾಗಿ ಸುರಿದಾಗ ಕಣ್ಣ ಹನಿಗೆ ಮುಕ್ತಿ ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ
ಎದೆಯ ನೋವು ಹಾಡಾಗಿ ಹೊಮ್ಮಿದರೆ ಭಾವಕ್ಕೆ ಬಂಧಮುಕ್ತಿ ಎಂದು ಆದೇವ ನಾವು ಮುಕ್ತ ಮುಕ್ತ ಮುಕ್ತ’
ಎಂಬ ಮಾಂತ್ರಿಕ ಸಾಲುಗಳನ್ನು ಬರೆದರು.
ಜನಮಾನಸದಲ್ಲಿ ಹೆಚ್ಎಸ್ವಿ ಎಂದೇ ಖ್ಯಾತರಾಗಿದ್ದ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಆರು ದಶಕಗಳಿಂದ ಸಾಹಿತ್ಯ, ಸಿನಿಮಾ, ಕಿರುತೆರೆ, ಅಧ್ಯಾಪನ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. 2020ರಲ್ಲಿ ಕಲುಬುರಗಿಯಲ್ಲಿ ನಡೆ 85ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಇವರನ್ನು ಅರಸಿ ಬಂದಿತ್ತು.
ಎಚ್ ಎಸ್ ವಿ ಅವರು ನನ್ನ ಹಿತೈಷಿಯಾಗಿದ್ದರು. ನನ್ನ ಬೆಳವಣಿಗೆ, ಯಶಸ್ಸು ಕಂಡು ಸಂಭ್ರಮಿಸುತ್ತಿದ್ದರು. ನನಗೆ ಪುತಿನ ಪ್ರಶಸ್ತಿ ಬಂದಾಗ ನನಗಿಂತ ಹೆಚ್ಚು ಸಂತೋಷ ಪಟ್ಟಿದ್ದರು. ನನ್ನ ಕವನಗಳನ್ನು ಪ್ರೀತಿಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದರು.
ಸಾಮಾನ್ಯವಾಗಿ ಪ್ರೇಮಿಗಳಿಗೆ ‘ಜೋಡಿಜೀವ’ ಎನ್ನುವುದು ವಾಡಿಕೆ. ಆದರೆ ಗೆಳೆಯರಾಗಿ ನಮ್ಮದು ‘ಜೋಡಿಜೀವ’ವೆಂದು ಹೇಳಿಕೊಳ್ಳಲು ನನಗೆ ಕಿಂಚಿತ್ತೂ ಸಂಕೋಚವಿಲ್ಲ
ಕನ್ನಡ ಮತ್ತು ಇತರ ದ್ರಾವಿಡ ನುಡಿಗಳ ಶಬ್ದಕೋಶ ಮತ್ತು ವ್ಯಾಕರಣಗಳ ಮೇಲೆ ಸಂಸ್ಕೃತದ ಪ್ರಭಾವವಿದೆ ಎಂಬುದು ನಿಜ. ಅಂದಮಾತ್ರಕ್ಕೆ ಕನ್ನಡ ಹುಟ್ಟಿದ್ದು ಸಂಸ್ಕೃತದಿಂದ ಅಲ್ಲ.