ಇಂಗ್ಲೆಂಡಿನ ಬಾರ್ಲಿ ಹೊಲಗಳಲ್ಲಿ ಸುಗ್ಗಿಯ ನಂತರ ರೈತಾಪಿ ಮಂದಿ ಆಡುತ್ತಿದ್ದ ಸೋಮಾರಿ ಆಟ ಕ್ರಿಕೆಟ್ ಕ್ರಮೇಣ ಜಗತ್ತನ್ನೇ ಆವರಿಸಿಕೊಂಡಿತು
ಬೆಂಗಳೂರಿಗೆ ಬಂದು ಭರ್ತಿ ಒಂದು ವರ್ಷವಾಗಿದೆ. ಊರು ಹಾಗೇ ಇದೆ. ಆದರೆ ಅದರ ಬಗೆಗಿನ ಧೋರಣೆ ಬದಲಾಗಿದೆ. ಕಾರಣ, ಅಪರೂಪದ ವಿಚಾರಗಳು, ವಸ್ತುಗಳು ಗಮನ ಸೆಳೆಯುತ್ತವೆ. ಆದರೆ ಅವು ದಿನಚರಿಯ ಭಾಗವೇ ಆದರೆ ಕ್ರಮೇಣ ನಗಣ್ಯವಾಗುತ್ತವೆ.
ವೇದವ್ಯಾಸ ವ್ಯಕ್ತಿಯಲ್ಲ, ಪಂಥ ಎಂಬ ತರ್ಕಗಳು ಹುಟ್ಟಿದವು. ರಾಮಾಯಣ ಇಲಿಯಡ್ ಕಾವ್ಯದ ಕೃತಿಚೌರ್ಯ, ಮಹಾಭಾರತ ಕ್ರೈಸ್ತ ಮತದಿಂದ ಪ್ರಭಾವಿತ ಎಂಬ ಕಥೆಗಳು ಹೆಣೆದುಕೊಂಡವು.
ಭಾರತವು ಇಂದು ವಿಶ್ವದ ಮುಂಚೂಣಿ ಸ್ವಚ್ಛ ಇಂಧನ ನಾಯಕರಲ್ಲಿ ಒಂದಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕೋಮು ದಳ್ಳುರಿಯಲ್ಲಿ ಬೇಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲಾಗಿದ್ದು, ಇದೇ ಕಾರಣಕ್ಕಾಗಿ ಸರ್ಕಾರ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ದ.ಕ. ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಎತ್ತಂಗಡಿ ಮಾಡಿದೆ
ಭಾವಗೀತೆಗಳ ಮೂಲಕ ಕನ್ನಡಿಗರ ಭಾವನಾ ಲೋಕದ ಎಲ್ಲೆಗಳನ್ನು ವಿಸ್ತರಿಸಿದ್ದ ಸಹೃದಯಿ ಕವಿ ಎಚ್.ಎಸ್.ವೆಂಕಟೇಶಮೂರ್ತಿಗಳು ಅಸ್ತಂಗತರಾಗಿ ಕನ್ನಡ ಸಾಹಿತ್ಯ ಲೋಕದಲ್ಲೊಂದು ಶೂನ್ಯವನ್ನು ಸೃಷ್ಟಿಸಿದೆ ಎಂದೇ ಹೇಳಬೇಕು.
ರೈತರಿಗೆ ಮಂಗಗಳ ಹಾವಳಿ ನಿಯಂತ್ರಣವೇ ದೊಡ್ಡ ಸವಾಲು. ಕೈಗೆ ಬಂದ ಬೆಳೆ ಮಂಗಗಳ ಪಾಲಾಗುತ್ತಿದೆ. ಏನೇ ಅನ್ನಿ ಎಷ್ಟು ಹಾವಳಿ ನಡೆಸಿದರೂ ಮಂಗಗಳನ್ನು ಕೊಲ್ಲುವಂತಿಲ್ಲ. ಹೀಗಿದ್ದಾಗ ಮಾಡೋದೇನು?