ನೀವು ಬೆಳಿಗ್ಗೆದ್ದು ಪಾರ್ಕ್ಗೆ ಹೋದರೆ ತರಹೇವಾರಿ ವಾಕರ್ಗಳನ್ನು ನೋಡುತ್ತೀರಿ. ನೇರವಾಗಿ ನಡೆಯುವವರು, ವೇಗವಾಗಿ ನಡೆಯುವವರು, ಜಿಗ್ಜಾಗ್ ಮಾದರಿಯಲ್ಲಿ ನಡೆಯುವವರು, ಕಷ್ಟ ಸುಖ ಮಾತಾಡುತ್ತಾ ನಡೆಯುವವರು, ಒಂದು ರೌಂಡು ವಾಕ್ ಮಾಡಿ ಆಮೇಲೆ ಹರಟೆ ಹೊಡೆಯುವವರು
ಮಿಲೇನಿಯಲ್ ಅಪ್ಪ ಅಮ್ಮನಿಗೆ ಭಯ ತರಿಸುವ ಜೆನ್ ಜಿ ಮಕ್ಕಳಿಗೆ, ಆ ಮೌನ ನಿಮ್ಮಲ್ಲಿ ಅದಾರು ತಂದು ಹೇರಿದ್ದಾರೋ ಏನೋ, ಲಾನಾ ಹಾಡುಗಳ ಉನ್ಮತ್ತ ಹೈ ನೋಟ್ ಥರ ಚುರುಕು, ನಿರ್ಭಿಡೆ ನಿಮ್ಮ ಯೋಚನೆಗಳು.
ಸಂಘ ಹತ್ತಿಕ್ಕಲು ಪಿತೂರಿ ನಡೆದವು. ಎರಡನೇ ಸರಸಂಘಚಾಲಕ ಪೂಜ್ಯ ಗುರೂಜಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಯಿತು ಮತ್ತು ಜೈಲಿಗೆ ಹಾಕಲಾಯಿತು. ಆದರೆ ಸಂಘವು ಎಂದಿಗೂ ಕಹಿ ಭಾವನೆ ಬೇರೂರಲು ಬಿಡಲಿಲ್ಲ,