ನಮ್ಮ ಮೆಟ್ರೋಗಾಗಿ ಹೆಬ್ಬಾಳದ ಭೂಮಿ ಅಗತ್ಯವಿದ್ದು, ಜಮೀನನ್ನು ಪೂರ್ಣವಾಗಿ ಕೊಡಲು ಸಾಧ್ಯವಿಲ್ಲ. ನಿಯಮಾನುಸಾರ ಪರಿಹಾರ ನೀಡಲು ಸಿದ್ಧವಿರುವುದಾಗಿ ಖಾಸಗಿ ಕಂಪನಿಗೆ ಸರ್ಕಾರದ ಉನ್ನತ ಮಟ್ಟದ ಸಭೆ ತಿಳಿಸಿದೆ.
- ಸರ್ಕಾರಿ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಬಟ್ಟೆ ಮೇಲೆ ಪೊಲೀಸರ ಹದ್ದಿನ ಕಣ್ಣು । ಸಿದ್ದರಾಮಯ್ಯ ಒಂದಡಿ ಜಾಗ ಒತ್ತುವರಿ ಮಾಡಿದ್ದೇಕೆ?
ಬಿಬಿಎಂಪಿಯ ಮಾರುಕಟ್ಟೆಗಳಲ್ಲಿನ ಮಳಿಗೆಗಳಿಂದ ಸರಿಯಾದ ಬಾಡಿಗೆ ಬರುತ್ತಿಲ್ಲ. ₹170 ಕೋಟಿಗಿಂತ ಹೆಚ್ಚು ಮೊತ್ತ ಬಾಕಿ ಇದ್ದರೂ ವಸೂಲಿಗೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ
ಭಾರತೀಯ ಕಥಾ ಸಾಮ್ರಾಜ್ಯ ಅಪಾರವಾಗಿದ್ದು, ಸರ್ವಕಾಲಕ್ಕೂ ಸಲ್ಲುವ ಅವುಗಳನ್ನು ಸಾಮಾನ್ಯ ಭಾಷೆಗೆ ತಂದು ಓದುಗರ ಮನಮುಟ್ಟಿಸುವ ಕೆಲಸ ಆಗಬೇಕಿದೆ
ಅನುವಾದಕ ಹರ್ಷ ರಘುರಾಮ್ರನ್ನು ಜರ್ಮನ್ ದೇಶದವರು ಆಹ್ವಾನದ ಮೇಲೆ ಕರೆಸಿ, ಉಳಿದ ಹದಿನೈದು ಭಾಷೆಯ ಜನರ ಜೊತೆಗೆ ಮೂರು ದಿನ ಬೆರೆಯುವ ಅವಕಾಶ ಕಲ್ಪಿಸಿಕೊಟ್ಟಿದ್ದರು
ನಾಟಕಪ್ರಿಯರ ಮನಸ್ಸಲ್ಲಿ ಹಸಿರಾಗಿರುವ ರಂಗಪ್ರಯೋಗ ಮೃಚ್ಛಕಟಿಕ. ಅದು ‘ವಸಂತಸೇನೆ’ಯಾಗಿ ವಸಂತಮಾಸದಲ್ಲಿ ಪ್ರದರ್ಶನ ಕಂಡು ರಂಗಪ್ರಿಯರ ಮನಸ್ಸು ತಂಪು ಮಾಡಿದೆ. ಆ ಬಗ್ಗೆ ಈ ಬರಹ.
ಬೆಂಗಳೂರಿನ ವಸತಿ ಪ್ರದೇಶದಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ಕಡ್ಡಾಯವಾಗಿ ವಾಹನ ನಿಲುಗಡೆ ಸೇರಿ ವಿವಿಧ ಸೌಲಭ್ಯ ಹೊಂದಿರಬೇಕು. ಇಲ್ಲವಾದರೆ, ಪಿಜಿ ಬಂದ್
ಆರ್.ವಿ.ರಸ್ತೆ - ಬೊಮ್ಮಸಂದ್ರ (18.8 ಕಿ.ಮೀ.) ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗವನ್ನು ಜೂನ್ನಲ್ಲಿ ಪ್ರಯಾಣಿಕರಿಗೆ ಮುಕ್ತ
ಶಂಕರರು ಹೇಳುವಂತೆ ಜೀವಾತ್ಮನ ಪ್ರತ್ಯೇಕತೆಗೆ ಜಗತ್ತಿನ ಅಸ್ತಿತ್ವದ (ಉಂಟು ಎಂಬ) ಅರಿವಿಗೆ ಮಾಯೆಯು ಕಾರಣ.
ಸಚಿವ ಲಾಡ್ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿ ಪಹಲ್ಗಾಂನ ಒಟ್ಟಾರೆ ಬೆಳವಣಿಗೆ ಬಗ್ಗೆ ಮಾತನಾಡಿದ್ದು ಹೀಗೆ.