ವರ್ಷದ ಕೊನೆ ಚಂದ್ರಗ್ರಹಣ ಪ್ರಯುಕ್ತ ಬೆಂಗಳೂರು ನಗರದ ಹಲವು ಬೆಂಗಳೂರು ದೇಗುಲಗಳು ಬಂದ್ವರ್ಷದ ಕೊನೆಯ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ಗವಿಗಂಗಾಧರೇಶ್ವರ, ದೊಡ್ಡಗಣಪತಿ ಸೇರಿ ಪ್ರಮುಖ ದೇವಾಲಯಗಳು ಬಂದ್ ಬಂದಾಗಿದ್ದವು. ಕೆಲ ದೇವಸ್ಥಾನಗಳು ಬೆಳಗ್ಗೆಯಿಂದ, ಮತ್ತೆ ಕೆಲವು ದೇಗುಲಗಳನ್ನು ಸಂಜೆ ನಂತರ ಬಂದ್ ಮಾಡಲಾಗಿತ್ತು.