ಮಧುಮೇಹಿಗಳಿಗೆ ಅನುಕೂಲಕರವಾದ ಜೋಳದ ರೊಟ್ಟಿ, ರಾಗಿ ರೊಟ್ಟಿ ಹೆಚ್ಚು ದಿನ ಸ್ಟಾಕ್ ಇಡಲು ಅನುಕೂಲ ಆಗುವಂತಾದರೆ ಮಧುಮೇಹಿಗಳ ಸಮಸ್ಯೆಗೆ ಪರಿಹಾರ ಸಿಕ್ಕಂತೆ ಎಂದು ಸ್ವತಃ ಡಯಾಬಿಟೀಸ್ ಬಾಧಿತರೊಬ್ಬರು ಯೋಚಿಸಿದಾಗ ಹುಟ್ಟಿದ ಉದ್ಯಮವೇ ಸ್ವಾದ್ ನಂದಿನಿ ಹೆಸರಿನ ಖಡಕ್ ರೊಟ್ಟಿಗಳು.
ಪ್ರಾಧ್ಯಾಪಕರಾಗಿರುವ ಡಾ.ಪ್ರಸನ್ನ ಸಂತೇಕಡೂರು ಮೂಲತಃ ವಿಜ್ಞಾನಿ. ಅಮೆರಿಕೆಯಲ್ಲಿ ಕೂಡ ಹತ್ತು ವರ್ಷಗಳು ಕೆಲಸ ಮಾಡಿ ನಂತರ ಸ್ವದೇಶಕ್ಕೆ ವಾಪಸ್ ಆದವರು. ಕ್ಯಾನ್ಸರ್ ಕುರಿತ ‘ಸು’ ಕಾದಂಬರಿಯನ್ನು ಐದು ವರ್ಷಗಳ ಹಿಂದೆ ಬರೆದಿದ್ದು, ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.
ಡಿಜಿಟಲ್ ಪೇಮೆಂಟ್ ಮಾಡೋದಾದ್ರೆ ಬರೋದೆ ಬೇಡ ! ಯುಪಿಎ ಪೇಮೆಂಟ್ ಮಾಡುತ್ತಿದ್ದವರ ಮೇಲೆ ವ್ಯಾಪಾರಿ ಸಿಟ್ಟು
ಸ್ವದೇಶಿ ಹೋರಾಟ - ರಾಸಾಯನ ಮುಕ್ತ ಎಣ್ಣೆ, ಅರಿಶಿನ, ಮಸಾಲೆ ಪದಾರ್ಥಗಳನ್ನು ಜನರಿಗೆ ಒದಗಿಸುತ್ತಿರುವ ಧಾರವಾಡದ ದಂಪತಿ ।
ರಾತ್ರೋ ರಾತ್ರಿ ಮನೆಬಿಟ್ಟುಹೋದ ಬುದ್ಧನಿಗೆ ವರ್ಷಗಳ ಕಾಲ ತಪಸ್ಸು ಮಾಡಿದ ಬಳಿಕ ಜ್ಞಾನೋದಯವಾಯಿತು. ಏನಂಥ ಜ್ಞಾನೋದಯವಾಯಿತು? ಸುಳ್ಳು ಹೇಳಬಾರದು, ಆಸೆಪಡಬಾರದು, ಹಿಂಸೆ ಮಾಡಬಾರದು ಎಂದು ತಿಳಿಯಿತು.
ಜೀತ್ ತಾಯಿಲ್ ಬರೆದಿರುವ ಹೊಸ ಕಾದಂಬರಿಯ ಹೆಸರು ಎಲ್ಸ್ವೇರಿಯನ್ಸ್- ಎಲ್ಲಿಂದಲೋ ಬಂದವರು. ಅದೊಂದು ವಿಶಿಷ್ಟ ಪ್ರಕಾರದ ಕಾದಂಬರಿಯಲ್ಲದ ಕಾದಂಬರಿ. ಅದನ್ನು ಅವರು ಡಾಕ್ಯುಮೆಂಟರಿ ನಾವೆಲ್ ಎಂದು ಕರೆದಿದ್ದಾರೆ. ಸಾಕ್ಷ್ಯಚಿತ್ರವೂ ಕಲ್ಪನೆಯೂ ಸೇರಿ ಹುಟ್ಟಿದ ಕತೆ ಅದು.
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮುನ್ನಡೆಸಿದ ಕಾಂಗ್ರೆಸ್ನ ಚುಕ್ಕಾಣಿ ಹಿಡಿದಿರುವ ಕರ್ನಾಟಕದ ಹೆಮ್ಮೆಯ ಪುತ್ರ ಖರ್ಗೆ
ಶೇ.18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಗದಿಪಡಿಸಿ, ಭಾರಿ ಮೊತ್ತದ ಬಡ್ಡಿ ಮತ್ತು ದಂಡ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದು ಬಡ ವ್ಯಾಪಾರಿಗಳಿಗೆ ಭಾರಿ ಹೊರೆ
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ.