ಭಾರತ, ಅಮೆರಿಕ ಟ್ರೇಡ್ ಡೀಲ್ಗೆ ಅಡ್ಡಿಯಾಗಿದೆ ನಾನ್ವೆಜ್ ಹಾಲು, ಕುಲಾಂತರಿ! ಹೈನೋತ್ಪನ್ನ, ಕೃಷಿ ಉತ್ಪನ್ನ, ಕುಲಾಂತರಿ ಉತ್ಪನ್ನಗಳ ಆಮದಿಗೆ ಭಾರತ ಬಿಲ್ಕುಲ್ ನಕಾರ
ದೇಶದ ಕೃಷಿ ವಲಯ, ಧಾರ್ಮಿಕ ನಂಬಿಕೆ ಕಾಪಾಡಲು ಅಮೆರಿಕಕ್ಕೆ ಭಾರತದ ಸ್ಪಷ್ಟ ರೆಡ್ಲೈನ್
ವೀಕೆಂಡ್ ಕೃಷಿಕನೀಗ ವಾರ್ಷಿಕ ಎರಡೂವರೆ ಕೋಟಿ ರುಪಾಯಿ ವಹಿವಾಟು ನಡೆಸುವ ಉದ್ಯಮಿ ಆಗಿ ಬೆಳೆದಿದ್ದಾರೆ. ಇವರ ಆಹಾರ ಉತ್ಪನ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಗುರುತಿಸಿ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಒಬ್ಬ ಸಹೋದರ ಕುವೈತ್ನಲ್ಲಿದ್ದ ಉದ್ಯೋಗ ಬಿಟ್ಟು ಕರ್ನಾಟಕ ಗಡಿ ಜಿಲ್ಲೆ ಬೀದರ್ಗೆ ಬಂದರೆ, ಬೆಂಗಳೂರಲ್ಲಿ ನೆಲೆಸಿದ್ದ ಮತ್ತೊಬ್ಬ ಸಾಫ್ಟ್ವೇರ್ ಇಂಜಿನಿಯರಿಂಗ್ ಉದ್ಯೋಗ ಮಾಡ್ತಿದ್ದ ಸಹೋದರನೂ ಊರು ಸೇರಿದ್ದರು.
ಸೋಲೆ ಗೆಲುವಿನ ಮೆಟ್ಟಿಲು ಅನ್ನೋ ಮಾತು ಇಂಥವರನ್ನು ನೋಡಿಯೇ ಹುಟ್ಟಿರಬೇಕು. ಬಣ್ಣ ಬಣ್ಣದ ಕ್ಯಾಪ್ಸಿಕಂ ಬೆಳೆದು ಯಾರೂ ಕೊಳ್ಳೋರಿಲ್ಲದೆ ನಷ್ಟದಲ್ಲಿದ್ದಾಗ ಹುಟ್ಟಿದ ಬ್ಯಾಂಡ್ 'ಮಜಾ' ಉಪ್ಪಿನಕಾಯಿ.
ಕೃಷಿಯಲ್ಲಿ ಹಾಗು ನಮ್ಮ ಆಹಾರ ಕ್ರಮದಲ್ಲಿ ಆದ ಬದಲಾವಣೆಗಳಿಂದ ಮಂಡ್ಯ ಜಿಲ್ಲೆಯಲ್ಲೀಗ ಒಂದು ಸಾವಿರ ಆಲೆಮನೆಗಳಿದ್ದರೆ ಹೆಚ್ಚು ಎನ್ನುವಂತಾಗಿದೆ.
ಉಳುವವನೂ ಉದ್ಯಮಿಯಾಗಬೇಕು. ಬೆಳೆಯ ಮೌಲ್ಯ ಹೆಚ್ಚಲು ಅದನ್ನು ಒಂದು ಹಂತಕ್ಕಾದರೂ ಸಂಸ್ಕರಿಸಿ, ಮೌಲ್ಯವರ್ಧಿಸಿ ಮಾರಬೇಕು ಎಂದು ಕೃಷಿ ತಜ್ಞರು ಹೇಳುತ್ತಲೇ ಇರುತ್ತಾರೆ. ಆದರೆ, ರೈತರು ಸಂಸ್ಕರಿಸುವ ಗೋಜಿಗೆ ಹೋಗದೆ ಹೊಲದಲ್ಲೇ, ಕಣದಲ್ಲೇ ಮಾರಿಬಿ ಡುವ ಆತುರದ ಕೆಲಸ ಮಾಡುವುದರಲ್ಲಿ ಸದಾ ಮುಂದಿರುತ್ತಾರೆ.
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತಮವಾದ ನಗರಗಳ ಪಟ್ಟಿ ಮಾಡುವ ಲಂಡನ್ ಮೂಲದ ಕ್ವಾಕ್ವೆರೆಲ್ಲಿ ಸೈಮಂಡ್ಸ್ ಸಂಸ್ಥೆಯ ಕ್ಯುಎಸ್ 2026 ಪಟ್ಟಿ ಬಿಡುಗಡೆ