ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ನಾಟಕ ರಚನೆ, ರಂಗ ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಸನ್ನ ಅವರು ಸ್ವತಃ ಚಿತ್ರಕಲಾವಿದರು ಎಂಬುದು ಅನೇಕರಿಗೆ ಗೊತ್ತಿರಲಾರದು. ಅವರು ರಚಿಸಿದ ಚಿತ್ರಗಳ ಪ್ರದರ್ಶನ ಈ ತಿಂಗಳಾಂತ್ಯಕ್ಕೆ ಚಿತ್ರಕಲಾ ಪರಿಷತ್ನಲ್ಲಿ ನಡೆಯಲಿದೆ
ಕೆಲಸ, ಕೆರಿಯರ್ ಬದುಕಿನ ಬಹುಭಾಗವನ್ನು ಗುಳುಂ ಮಾಡುತ್ತಿರುವಾಗ ನಿದ್ರೆ ಅನ್ನೋದಿಲ್ಲಿ ಮರೀಚಿಕೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ಸ್ಲೀಪ್ ಟೂರಿಸಂ ಭರ್ಜರಿ ಮೈಲೇಜ್ ಗಿಟ್ಟಿಸಿಕೊಳ್ಳುತ್ತಿದೆ. ಇಲ್ಲಿ ಸುತ್ತಾಟಕ್ಕಿಂತ ನಿದ್ರೆಗೆ, ರೆಸ್ಟ್ಗೆ, ಮನಸ್ಸಿನ ಫ್ರೆಶ್ನೆಸ್ಗೇ ಪ್ರಾಧಾನ್ಯತೆ.
"ಲೋಕೋಃ ಪುರುಷಸ್ಸಮಿತಿ" (ಚ.ಸಂ.) – ಮಾನವನ ದೇಹವು ಪ್ರಕೃತಿಯ ಪ್ರತಿಬಿಂಬ. ಪ್ರಕೃತಿಯ ಬದಲಾವಣೆಗಳು ದೇಹದೊಳಗೂ ಪ್ರತಿಫಲಿಸುತ್ತವೆ. ಆಯುರ್ವೇದವು “ದೇಹವು ಪ್ರಕೃತಿಯೊಂದಿಗೆ ಲಯ ಹೊಂದಿಕೊಂಡಿದೆ” ಎಂದು ಹೇಳುತ್ತದೆ
ಸೀರೆಗೆ ಮ್ಯಾಚಿಂಗ್ ಬ್ಲೌಸ್ ಹಾಕೋದಾ, ಕಾಂಟ್ರಾಸ್ಟ್ ಕಲರ್ ಟ್ರೈ ಮಾಡೋದು ಅನ್ನೋದು ಸೀರೆ ಉಡೋ ನೀರೆಯರ ತಲೆ ಸಿಡಿಸುವ ಪ್ರಶ್ನೆ. ಇವರ ಸಮಸ್ಯೆಗೆ ಬಾಲಿವುಡ್ ಸೆಲೆಬ್ರಿಟಿಗಳು ಚೆಂದದ ಪರಿಹಾರ ಕೊಟ್ಟಿದ್ದಾರೆ.
ಚಿತ್ತಾಪುರದ ಪಥ ಸಂಚಲನ ಸಂಘರ್ಷಕ್ಕೆ ಕಾರಣವಾಗುತ್ತಾ ಎಂಬ ಹಲವು ಪ್ರಶ್ನೆಗಳಿಗೆ ಚಿಂತಕ, ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದಾರೆ.
ಬೆಳಕಿನ ಹಬ್ಬಕ್ಕೆ ಹೊಳೆ ಹೊಳೆಯುವ ಮಾದಕ ಉಡುಗೆಗಳಲ್ಲಿ ಬಿ ಟೌನ್ ಬೆಡಗಿಯರ ಮೆರವಣಿಗೆ ಹೊರಟಿದೆ. ‘ದೇಸಿ ಟಚ್, ಬೋಲ್ಡ್ ಲುಕ್’ನ ಉಡುಗೆಗಳು ದೀಪಾವಳಿ ಹಬ್ಬಕ್ಕೆ ಮಾಲೆ ಪಟಾಕಿಯಂತೆ ಸೌಂಡ್ ಮಾಡ್ತಿವೆ.