-ಎರಡು ಸಣ್ಣ ನಿಲ್ದಾಣದ ಮಾದರಿಗಳನ್ನು ಬಾಹ್ಯಾಕಾಶಕ್ಕೆ ಹಾರಿಸಿ ಒಂದಕ್ಕೊಂದು ಸೇರಿಸುವ ಪ್ರಯೋಗ । ಸಂಕೀರ್ಣ ಯೋಜನೆಯ ಯಶಸ್ಸಿನಲ್ಲಿದೆ ಭಾರತದ ಶ್ರೇಯಸ್ಸು
ಯತ್ನಾಳ ಅವರು, ಹಿಂದೆ ರಾಜರ ಆಸ್ಥಾನದಲ್ಲಿ ಹೊಗಳುಭಟರನ್ನು ಇಟ್ಟುಕೊಂಡಂತೆ, ನೀವು ಸಾಹಿತಿಗಳನ್ನು ಇಟ್ಟಕೊಂಡಿದ್ದೀರಿ ಎಂದು ಎರಡೆರಡು ಬಾರಿ ಹೇಳಿದರು.
ನಗರದ ವಿವಿಧೆಡೆ ಸಂಚಾರ ಪೊಲೀಸರು ಡಿ.31 ಮತ್ತು ಜ.1ರ ಮುಂಜಾನೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ 100 ಅಡಿ ರಸ್ತೆ ಸೇರಿ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ವಾಹನ ನಿಲುಗಡೆ ನಿಷೇಧ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ.
ಜೇಬಲ್ಲೇ ರಾಜೀನಾಮೆ ಪತ್ರ ಇಟ್ಟುಕೊಂಡು ಓಡಾಡುತ್ತಿದ್ದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮೌನದಿಂದಲೇ ಜಗತ್ತನ್ನು ಗೆದ್ದವರು
24-12-1924ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನಕ್ಕೆ ಈಗ ಒಂದು ನೂರು ವರ್ಷ. ಮಹಾತ್ಮಾ ಗಾಂಧಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಅಧಿವೇಶನ ಎಂಬುದು ಅದರ ಮಹಾವಿಶೇಷ
ಬೆಳಗಾವಿ ಎಐಸಿಸಿ ಅಧಿವೇಶನದ ಸಿದ್ಧತೆಯ ಒತ್ತಡದ ನಡುವೆಯೂ ಸಿ.ಟಿ.ರವಿ ಪದ ಬಳಕೆಯಿಂದ ತಮಗೆ ಆಗಿರುವ ನೋವು ಹಾಗೂ ಮುಂದಿನ ಹೋರಾಟ ಸೇರಿ ಹಲವು ವಿಷಯಗಳ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.