ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಬಂಗಾಳದಲ್ಲಿ ದಿಡೀರ್ ಬಿರುಗಾಳಿ ನಾಲ್ವರ ಸಾವು : ನೂರಾರು ಮಂದಿಗೆ ಗಾಯ
ಇದಕ್ಕಿದ್ದಂತೆ ಶುರುವಾದ ದಿಢೀರ್ ಮಳೆ ಹಾಗೂ ಬಿರುಗಾಳಿಯಿಂದಾಗಿ ನಾಲ್ವರು ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಸಂಭವಿಸಿದೆ.
15 ವರ್ಷ ಬಳಿಕ ರಾಜ್ಯದಲ್ಲಿ ಮೊದಲ ಬಾರಿ ವಿದ್ಯುತ್ ದರ ಕಡಿತ
ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್ಸಿ) ವಿದ್ಯುತ್ ಪರಿಷ್ಕರಣೆ ಮಾಡಿರುವ ಆದೇಶ ಸೋಮವಾರದಿಂದ (ಏ.1) ಜಾರಿಯಾಗಲಿದೆ.
2022-23ರಲ್ಲಿ 60 ಸಾವಿರ ಬಾಲ್ಯವಿವಾಹಗಳಿಗೆ ತಡೆ
ಇದರ ಪೈಕಿ 9551 ಬಾಲ್ಯವಿವಾಹಗಳ ಮೇಲೆ ಪ್ರಕರಣ ದಾಖಲು ಆಗಿದ್ದು, ಬಿಹಾರದಲ್ಲಿ ಅತಿಹೆಚ್ಚು ಬಾಲ್ಯವಿವಾಹಗಳಿಗೆ ತಡೆ ನೀಡಲಾಗಿದೆ
ಪಿವಿಎನ್, ಚರಣ್ ಸಿಂಗ್ ಸೇರಿ ನಾಲ್ವರಿಗೆ ಮರಣೋತ್ತರ ಭಾರತರತ್ನ ಪ್ರದಾನ
ಸ್ವಾಮಿನಾಥನ್, ಕರ್ಪೂರಿ ಠಾಕೂರ್ಗೂ ಗೌರವ ನೀಡಲಾಗಿದ್ದು, ನಾಲ್ವರ ಕುಟುಂಬಸ್ಥರಿಂದ ಭಾರತರತ್ನ ಸ್ವೀಕಾರ ಆಗಿದೆ.
ವಾರಫಲ
ಈ ವಾರ ಕಟಕ ರಾಶಿಗೆ ರಾಜಯೋಗ ನಿಮ್ಮ ರಾಶಿ ಫಲ ಹೇಗಿದೆ?
ಹೊಸ ವಿತ್ತೀಯ ವರ್ಷಕ್ಕೆ ಬೇಕಿದೆ ಹೊಸ ಸಂಕಲ್ಪಗಳು!
ನಾಳೆಯಿಂದ ಹೊಸ ಹಣಕಾಸು ವರ್ಷ ಆರಂಭ. ಹೊಸ ಆರ್ಥಿಕ ವರ್ಷದಲ್ಲಿ ಹೊಸ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಲು ಬಯಸುವವರಿಗೆ ಈ ಲೇಖನ ಉಪಯುಕ್ತ ಮಾರ್ಗದರ್ಶಿ.
ಎನ್ಬಾ: ಏಷ್ಯಾನೆಟ್ ಸುವರ್ಣ ನ್ಯೂಸ್ಗೆ 8 ಪ್ರಶಸ್ತಿ ಗರಿ
2023ರ ಪ್ರತಿಷ್ಠಿತ ಎನ್ಬಾ ಪ್ರಶಸ್ತಿ ಪ್ರಕಟವಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ 3 ಚಿನ್ನ, 5 ಬೆಳ್ಳಿ ಸೇರಿ ಒಟ್ಟು 8 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
ದೇಶದಲ್ಲಿ ಹುಟ್ಟಿದ ಮಗುವೂ ಎಐ ಎನ್ನುತ್ತೆ: ಪ್ರಧಾನಿ ನರೇಂದ್ರ ಮೋದಿ!
ಇತ್ತೀಚಿನ ದಿನಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿಂದಾಗಿ ಸುದ್ದಿಯಲ್ಲಿರುವ ಕೃತಕ ಬುದ್ಧಿಮತ್ತೆ (ಎಐ) ಬಗ್ಗೆ ಮತ್ತೊಮ್ಮೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಹುಟ್ಟಿದ ಮಕ್ಕಳು ಕೂಡ ಎಐ (ಆಯಿ) ಎನ್ನುತ್ತವೆ ಎಂದು ಲಘುಧಾಟಿಯಲ್ಲಿ ಹೇಳಿದ್ದಾರೆ.
‘ರೂಹಿಲ್ಲದ ಚೆಲುವ’ ಬಹುಶ್ರುತ ವಚನಕಾರ್ತಿ ಅಕ್ಕಮಹಾದೇವಿ ಕುರಿತ ಐತಿಹಾಸಿಕ ಕಾದಂಬರಿ
ಅಕ್ಕಮಹಾದೇವಿಯವರ ಜೀವನ ಪಯಣದ ವಾಸ್ತವ ಕಥನ ಬಹುಮಟ್ಟಿಗೆ ಅಮೂರ್ತವಾಗಿಯೇ ಉಳಿದಿದೆ. ಹೀಗೆ ಅದೃಶ್ಯವಾಗಿರುವ ಅಕ್ಕನ ಜೀವನಯಾತ್ರೆಯ ಹೆಜ್ಜೆಗುರುತುಗಳನ್ನು ಸಮಕಾಲೀನ ವಾಸ್ತವತೆಯ ಚೌಕಟ್ಟಿನಲ್ಲಿ ಮೂರ್ತಗೊಳಿಸಿಕೊಳ್ಳುವ ಸೃಜನಶೀಲ ಸಾಹಸವೇ ರೂಹಿಲ್ಲದ ಚೆಲುವ ಕಾದಂಬರಿ.
ಈ ಸಲ ಮಾವು ಬೆಲೆ ದುಬಾರಿ
ರಾಜ್ಯದಲ್ಲಿ ಬಿಸಿಲಿನ ತಾಪದಿಂದ ಈ ವರ್ಷ ಮಾವಿನ ಉತ್ಪಾದನೆಯಲ್ಲಿ ಶೇ.60-70ರಷ್ಟು ಕುಸಿತವಾಗಲಿದೆ. ಇದು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ.
< previous
1
...
82
83
84
85
86
87
88
89
90
...
114
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ