ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ನಟನೊಂದಿಗೆ ನನಗೆ ಮಲಗಲು ಹೇಳಿದ್ದರು: ನಟಿ ಶರೋನ್ ಸ್ಟೋನ್ ಅರೋಪ
ಬಿಲ್ಲಿ ಬಾಲ್ಡ್ವಿನ್ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಸಿಲ್ವರ್ ಚಿತ್ರದ ಚಿತ್ರೀಕರಣದ ವೇಳೆ ತಮಗೆ ನಿರ್ಮಾಪಕ ರಾಬರ್ಟ್ ಇವಾನ್ಸ್ ಒತ್ತಡ ಹೇರಿದ್ದರು ಎಂಬುದಾಗಿ ಹಾಲಿವುಡ್ ನಟಿ ಶರೋನ್ ಸ್ಪೇನ್ ತಿಳಿಸಿದ್ದಾರೆ.
ಪಾಕ್ ಆರ್ಥಿಕ ದುಸ್ಥಿತಿ ಕಾರಣ ಸಂಬಳ ಪಡೆಯಲ್ಲ: ಜರ್ದಾರಿ ಘೋಷಣೆ
ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಕಾರಣ ತಮ್ಮ ಸಂಬಳವನ್ನು ತ್ಯಾಗ ಮಾಡುವುದಾಗಿ ಹೊಸದಾಗಿ ಆಯ್ಕೆಯಾಗಿರುವ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಘೋಷಿಸಿದ್ದಾರೆ.
ಮಾಲ್ಡೀವ್ಸ್ನಿಂದ ಭಾರತೀಯ ಸೇನಾ ವಾಪಸಾತಿ ಶುರು
25 ಸೈನಿಕರು ಈಗಾಗಲೇ ವಾಪಸ್ ಬರುವ ಪ್ರಕ್ರಿಯೆ ಆರಂಭವಾಗಿದ್ದು ಉಳಿವರು ಶೀಘ್ರ ವಾಪಸಾಗಲಿದ್ದಾರೆ ಎಂದು ಮಾಲ್ಡೀವ್ಸ್ ಪತ್ರಿಕೆಯೊಂದು ವರದಿ ಮಾಡಿದೆ.
ಓಪನ್ಹೈಮರ್ಗೆ 7 ಆಸ್ಕರ್ ಪ್ರಶಸ್ತಿ ಗರಿ!
ಪರಮಾಣು ಬಾಂಬ್ ಜನಕರ ಪೈಕಿ ಒಬ್ಬರಾದ ರಾಬರ್ಟ್ ಓಪನ್ಹೈಮನ್ ಜೀವನ ಚರಿತ್ರೆ ಆಧರಿಸಿದ ಓಪನ್ಹೈಮನ್ ಇಂಗ್ಲಿಷ್ ಚಿತ್ರ ಪ್ರಸಕ್ತ ಸಾಲಿನ ಆಸ್ಕರ್ ಪುರಸ್ಕಾರದಲ್ಲಿ ಒಟ್ಟು 7 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಗಮನ ಸೆಳೆದಿದೆ.
ಕಾರ್ಯಕ್ರಮದಲ್ಲಿ ಆರ್ಆರ್ಆರ್ಗೂ ಸ್ಥಾನ!
ಸೋಮವಾರ ನಡೆದ ಆಸ್ಕರ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಚಿತ್ರರಂಗಕ್ಕೆ ಸಾಹಸ ನಿರ್ದೇಶಕರ ಕೊಡುಗೆ ಸ್ಮರಿಸುವ ಸಣ್ಣ ವಿಡಿಯೋವೊಂದನ್ನು ಪ್ರದರ್ಶಿಸಲಾಯಿತು. ಇದರಲ್ಲಿ
ನಗ್ನನಾಗಿ ಬಂದು ಪ್ರಶಸ್ತಿ ವಿತರಿಸಿದ ಜೋನ್ ಸೆನಾ!
ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ನೀಡುವ ಆಸ್ಕರ್ ಪ್ರಶಸ್ತಿ ನೀಡಲು ನಟ ಜೋನ್ ಸೆನಾ ‘ನಗ್ನರಾಗಿ’ ವೇದಿಕೆ ಮೇಲೆ ಬಂದ ಘಟನೆ ಸೋಮವಾರ ನಡೆಯಿತು.
ಭಾರತದ ಟು ಕಿಲ್ ಎ ಟೈಗರ್ಗಿಲ್ಲ ಪ್ರಶಸ್ತಿ
ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಸ್ಪರ್ಧಿಸಿದ್ದ ‘ಟು ಕಿಲ್ ಎ ಟೈಗರ್’ ಚಿತ್ರ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಈ ವಿಭಾಗದಲ್ಲಿ ಪ್ರಶಸ್ತಿ ‘20 ಡೇಸ್ ಇನ್ ಮರಿಯಾಪೋಲ್’ ಚಿತ್ರದ ಪಾಲಾಯಿತು
ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್ಗೆ ಹೃದಯಾಘಾತ: ಕೋಮಾದಲ್ಲಿ
ಖ್ಯಾತ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್ಗೆ ಹೃದಯಾಘಾತ ಸಂಭವಿಸಿದೆ.. ಸದ್ಯಕ್ಕೆ ಆಕೆಯ ಪರಿಸ್ಥಿತಿ ವಿಷಮವಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ತಡೆದಿದ್ದು ಮೋದಿ
ಅಮೆರಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ವ್ಲಾಡಿಮಿರ್ ಪುಟಿನ್ಗೆ ಕರೆ ಮಾಡಿ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ಮಾಡದಂತೆ ಮನವೊಲಿಕೆ ಮಾಡಿದರು ಎಂಬುದಾಗಿ ತಿಳಿಸಿದೆ.
ಪಾಕ್ನ 14ನೇ ಅಧ್ಯಕ್ಷರಾಗಿ ಆಸಿಫ್ ಜರ್ದಾರಿ ಪ್ರಮಾಣ
ಆಸಿಫ್ ಅಲಿ ಜರ್ದಾರಿ ಎರಡನೇ ಬಾರಿಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.
< previous
1
...
41
42
43
44
45
46
47
48
49
...
70
next >
Top Stories
ನೇಯ್ಗೆ ಕೂಲಿಗಾರರ ಮಗಳು ರಾಜ್ಯದ ಟಾಪರ್
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಜಾತಿಗಣತಿಗೆ ಬಿಜೆಪಿ ಸಮಯ ನಿಗದಿಪಡಿಸಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಭಾರತಕ್ಕೆ ಬೆಚ್ಚಿದ ಪಾಕ್ । ಯುದ್ಧ ತಡೆಯಿರಿ : ಮುಸ್ಲಿಂ ದೇಶಗಳಿಗೆ ಪಾಕಿಸ್ತಾನ ಮೊರೆ!
ಎಸ್ಸೆಸ್ಸೆಲ್ಸಿ : 62.34% ಮಕ್ಕಳು ಪಾಸ್ । 22 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!