ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಭಾರತ-ಪಾಕಿಸ್ತಾನ ಶಾಂತಿ ಮಾತುಕತೆ ನಡೆಸಲಿ: ಅಮೆರಿಕ ಆಗ್ರಹ
ಭಾರತ-ಪಾಕಿಸ್ತಾನ ಎರಡೂ ದೇಶಗಳ ನಡುವೆ ಶಾಂತಿ ನೆಲೆಸಬೇಕು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವಿಗಳು ಪೆಟ್ರೋಲ್ ವಾಹನಕ್ಕಿಂತ 850 ಪಟ್ಟು ಹೆಚ್ಚು ಮಾಲಿನ್ಯಕರ!
ವಿಶ್ವಾದ್ಯಂತ ಜಾಗತಿಕ ತಾಪಮಾನ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್ ಡೀಸೆಲ್ ಇಂಧನದ ವಾಹನಗಳನ್ನು ಬದಿಗೊತ್ತಿ ಎಲೆಕ್ಟ್ರಿಕ್ ವಾಹನ ಬಳಕೆ ಶುರು ಮಾಡಿದ್ದಾರೆ.
3-5 ತಾಸು ನಿದ್ರಿಸುತ್ತೀರಾ ಹಾಗಿದ್ದರೆ ನಿಮಗೆ ಶುಗರ್ ಕಾಯಿಲೆ ಬರುವ ಚಾನ್ಸ್ ಹೆಚ್ಚು!
ದಿನದಲ್ಲಿ ಆರು ತಾಸಿಗಿಂತ ಕಡಿಮೆ ನಿದ್ರಿಸುವವರಲ್ಲಿ ಎರಡನೇ ಹಂತದ ಡಯಾಬಿಟೀಸ್ ಖಾಯಿಲೆ ಬರುವ ಸಂಭವನೀಯತೆ ಹೆಚ್ಚಿರಲಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.
217 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಜರ್ಮನ್ ವ್ಯಕ್ತಿ!
ಜರ್ಮನ್ ಮೂಲದ ವ್ಯಕ್ತಿಯೊಬ್ಬಕಳೆದ 29 ತಿಂಗಳ ಅವಧಿಯಲ್ಲಿ 217 ಬಾರಿ ಕೋವಿಡ್ ಲಸಿಕೆ ಪಡೆದುಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ದೆಹಲಿ: ಎರಡೂ ಕೈ ಕಳೆದುಕೊಂಡಿದ್ದ ವ್ಯಕ್ತಿಗೆ ಹೊಸ ಕೈ ಜೋಡಣೆ
ರೈಲು ಅಪಘಾತದಲ್ಲಿ 2 ಕೈ ತುಂಡಾಗಿದ್ದ ಪೇಂಟರ್ಗೆ ಮರುಜನ್ಮ. ಮಹಿಳೆಯೊಬ್ಬರ ಅಂಗಾಂಗ ದಾನದ ಫಲವಾಗಿ ಕೈ ಜೋಡಣೆ
ನದಿ ಅಡಿ ಮೆಟ್ರೋ!: ದೇಶದ ಮೊದಲ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿ
ಭಾರತದ ಮೊದಲ ನದಿಯಾಳದ ಮೆಟ್ರೋ ಸೇರಿದಂತೆ ದೇಶದಾದ್ಯಂತ ಬಹು ಮೆಟ್ರೋ ಸೇವೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು.
ದುಬೈನಲ್ಲಿರುವ ಭಾರತೀಯ ಕಾರ್ಮಿಕರಿಗಿನ್ನು ಜೀವ ವಿಮೆ
ಲಕ್ಷಾಂತರ ಭಾರತೀಯರಿಗೆ ಲಾಭವಾಗುವ ಯೋಜನೆಯನ್ನು ಭಾರತ ಸರ್ಕಾರ ಜಾರಿ ಮಾಡುವ ಹಂತದಲ್ಲಿದ್ದು, ಕೊಲ್ಲಿ ದೇಶಗಳಲ್ಲಿರುವ ಭಾರತೀಯ ಕಾರ್ಮಿಕರಿಗೆ 17 ಲಕ್ಷ ರು.ಗಳವರೆಗೆ ಜೀವವಿಮೆ ಒದಗಿಸಲು ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ.
ಉಕ್ರೇನಲ್ಲಿ ತೆಲಂಗಾಣ ವ್ಯಕ್ತಿ ಬಲಿ: ಕನ್ನಡಿಗರ ಬಗ್ಗೆ ಆತಂಕ
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರವಾಗಿ ಹೋರಾಡುತ್ತಿದ್ದ ಹೈದ್ರಾಬಾದ್ ಮೂಲದ ಮೊಹಮ್ಮದ್ ಅಸ್ಫಾನ್ ಎಂಬ ವ್ಯಕ್ತಿ ಸಾವನ್ನಪ್ಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಮೆಟಾ ಸರ್ವರ್ ಡೌನ್; ಒಡೆಯ ಜುಕರ್ಬರ್ಗ್ಗೆ ₹25000 ಕೋಟಿ ರು. ನಷ್ಟ
ಮಂಗಳವಾರ ರಾತ್ರಿ ಮೆಟಾ ಸಂಸ್ಥೆಗೆ ಸೇರಿದ ಸಾಮಾಜಿಕ ಜಾಲತಾಣಗಳಲ್ಲಿ ಸರ್ವರ್ ಡೌನ್ ಆದ ಪರಿಣಾಮ ಅದರ ಮಾಲೀಕರಾದ ಮಾರ್ಕ್ ಜುಕರ್ಬರ್ಗ್ಗೆ 25 ಸಾವಿರ ಕೋಟಿ ರು. ನಷ್ಟ ಉಂಟಾಗಿದೆ.
ಚಿರತೆ ನುಗ್ಗಿದರೂ ಸಮಯಪ್ರಜ್ಞೆ ತೋರಿ ಬಾಲಕ ಬಚಾವ್
ಮನೆಯೊಳಗೆ ಚಿರತೆ ನುಗ್ಗಿದ ಹೊರತಾಗಿಯೂ ಯಾವುದೇ ಆತಂಕಕ್ಕೆ ಒಳಗಾಗದೇ ಬಾಲಕ ಸಮಯಪ್ರಜ್ಞೆ ತೋರಿ ತನ್ನ ಜೀವ ಉಳಿಸಿಕೊಂಡ ಘಟನೆ ಮಧ್ಯಪ್ರದೇಶ ನಾಸಿಕ್ನಲ್ಲಿ ನಡೆದಿದೆ. ಆತನ ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
< previous
1
...
43
44
45
46
47
48
49
50
51
...
70
next >
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ