ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
137 ಬಲಿ ಪಡೆದ ದಾಳಿಕೋರರ ವಿರುದ್ಧ ರಷ್ಯಾ ಭಯೋತ್ಪಾದನೆ ಕೇಸು
137 ಜನರನ್ನು ಬಲಿಪಡೆದ ಇತ್ತೀಚಿನ ಮಾಸ್ಕೋದ ಕ್ರೋಕಸ್ ಹಾಲ್ ದಾಳಿ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಭಯೋತ್ಪಾದನೆ ಪ್ರಕರಣ ದಾಖಲಿಸಿದ್ದಾರೆ.
ರಂಜಾನ್ ವೇಳೆ ಗಾಜಾದಲ್ಲಿ ಕದನ ವಿರಾಮಕ್ಕೆ ವಿಶ್ವಸಂಸ್ಥೆ ಒತ್ತಾಯ
ಕಳೆದ ವರ್ಷ ಅಕ್ಟೋಬರ್ನಿಂದ ನಡೆಯುತ್ತಿರುವ ಇಸ್ರೇಲ್ ಹಮಾಸ್ ಯುದ್ಧವನ್ನು ರಂಜಾನ್ ತಿಂಗಳ ವೇಳೆ ಕದನ ವಿರಾಮ ಘೋಷಿಸುವಂತೆ ವಿಶ್ವ ಸಂಸ್ಥೆ ಒತ್ತಾಯಿಸಿದೆ.
ಅರುಣಾಚಲ ಪ್ರದೇಶ ನಮ್ಮದು ಎಂದ ಚೀನಾ!
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಮತ್ತು ಈ ರಾಜ್ಯ ತನ್ನದು ಎನ್ನುವ ಚೀನಾದ ಹೇಳಿಕೆ ಅಸಂಬದ್ಧ ಎಂದಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿಕೆಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.
ಚಂದ್ರಯಾನ-3ರ ‘ಶಿವಶಕ್ತಿ’ಗೆ ಹೆಸರಿಗೆ ಅಂ.ರಾ. ಮಾನ್ಯತೆ
ಭಾರತದ ಚಂದ್ರಯಾನ-3 ನೌಕೆ, ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಸ್ಥಳಕ್ಕೆ ಇಡಲಾಗಿದ್ದ ‘ಶಿವಶಕ್ತಿ’ ಎಂಬ ಹೆಸರನ್ನು ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಸ್ಥೆ ಮಾನ್ಯ ಮಾಡಿದೆ.
ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಜರ್ಮನಿ ಕ್ಯಾತೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಜರ್ಮನಿ ಸರ್ಕಾರ ಆಕ್ಷೇಪ ಎತ್ತಿದೆ.
ರಷ್ಯಾ ಉಗ್ರ ದಾಳಿ ಹಿಂದೆ ಉಕ್ರೇನ್ ಕೈವಾಡ: ಪುಟಿನ್
ಇಲ್ಲಿನ ಸಭಾಂಗಣವೊಂದರ ಮೇಲೆ ನಡೆದ ಉಗ್ರ ದಾಳಿಯ ಹೊಣೆಯನ್ನು ಐಸಿಸ್ ಸಂಘಟನೆ ಹೊತ್ತುಕೊಂಡಿದ್ದರೂ ದಾಳಿಯ ಹಿಂದೆ ಉಕ್ರೇನ್ ಕೈವಾಡವಿರುವ ಸುಳಿವು ಲಭಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ರಷ್ಯಾದಲ್ಲಿ ಮುಂಬೈ ರೀತಿ ಉಗ್ರ ದಾಳಿಗೆ 133 ಕ್ಕೂ ಹೆಚ್ಚು ಬಲಿ!
16 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಉಗ್ರರ ಸರಣಿ ದಾಳಿಯನ್ನು ನೆನಪಿಸುವ ರೀತಿಯ ಭೀಕರ ದಾಳಿಯೊಂದು ಶುಕ್ರವಾರ ರಾತ್ರಿ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ.
₹4 ಲಕ್ಷಕ್ಕಾಗಿ ದಾಳಿ: ದಾಳಿಕೋರರ ತಪ್ಪೊಪ್ಪಿಗೆ
ಮಾಸ್ಕೋದಲ್ಲಿ ಶುಕ್ರವಾರ ನಡೆಸಿದ ಗುಂಡಿನ ದಾಳಿಯನ್ನು ಹಣಕ್ಕಾಗಿ ಮಾಡಿದ್ದಾಗಿ ಪ್ರಕರಣ ಸಂಬಂಧ ಸಿಕ್ಕಿಬಿದ್ದ ದಾಳಿಕೋರರು ಹೇಳಿದ್ದಾರೆ.
ಸೇನಾ ಸಮವಸ್ತ್ರದಲ್ಲಿ ಬಂದು ಐಸಿಸ್ ಉಗ್ರರ ದಾಳಿ
ರಷ್ಯಾ ರಾಜಧಾನಿಯಲ್ಲಿನ ‘ಕ್ರೋಕಸ್ ಸಿಟಿ ಹಾಲ್’ ಸಭಾಂಗಣದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಕ್ಷಣಗಳ ಬಗ್ಗೆ ಕೆಲವು ಪ್ರತ್ಯಕ್ಷದರ್ಶಿಗಳು ಅನುಭವ ಹಂಚಿಕೊಂಡಿದ್ದಾರೆ.
ಮಾಸ್ಕೋ ಸಭಾಂಗಣದ ಮೇಲೆ ಭಾರಿ ದಾಳಿ: 40 ಮಂದಿ ದಾರುಣ ಹತ್ಯೆ
ಬಂದೂಕುಧಾರಿಗಳಿಂದ ಅಂಧಾದುಂಧಿ ಗುಂಡಿನ ಮಳೆ, ಹಾಲ್ಗೆ ಬೆಂಕಿ ಹಚ್ಚಲಾಗಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ.
< previous
1
...
40
41
42
43
44
45
46
47
48
...
73
next >
Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್ ರೇವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ