ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
world
world
ಬಿಬಿಸಿಯಲ್ಲಿ ಖಲಿಸ್ತಾನಿ ಪರ ಸುದ್ದಿವಾಚಕಿ: ಭಾರತ ಸಂಜಾತರ ಆಕ್ಷೇಪ
ಬಿಬಿಸಿ ಸುದ್ದಿವಾಚಕಿಯಾಗಿ ಇತ್ತೀಚೆಗೆ ಸೇರಿಕೊಂಡಿರುವ ಜಸ್ಪ್ರೀತ್ ಕೌರ್ ಖಲಿಸ್ತಾನಿ ಪರ ಬರಹಗಳನ್ನು ಬರೆದು ಪ್ರಕಟಿಸಿರುವ ಕುರಿತು ಭಾರತೀಯ ಸಂಜಾತರಿಂದ ಆಕ್ಷೇಪ ವ್ಯಕ್ತವಾಗಿದೆ.
ಹಾರಾಟ ಆರಂಭಿಸುತ್ತಲೇ ಕಳಚಿತು ವಿಮಾನದ ಚಕ್ರ: ಹಲವು ಕಾರುಗಳಿಗೆ ಹಾನಿ
ಯುನೈಟೆಡ್ ಏರ್ಲೈನ್ಸ್ಗೆ ಸೇರಿದ ವಿಮಾನ ಸ್ಯಾನ್ಫ್ರಾನ್ಸಿಸ್ಕೋದಿಂದ ಜಪಾನ್ನ ಒಸಾಕಗೆ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದರ ಚಕ್ರಗಳು ಆಗಸದಿಂದ ಕೆಳಗೆ ಉರುಳಿಬಿದ್ದಿದೆ.
ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ಇಳಿ ವಯಸ್ಸಲ್ಲಿ ಐದನೇ ಬಾರಿ ಹಸೆಮಣೆಗೆ
ಮಾಧ್ಯಮ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ರ ಇಳಿ ವಯಸ್ಸಲ್ಲಿ 5ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ.
ಡ್ರ್ಯಾಗನ್ ಬಾಲ್ ಸೃಷ್ಟಿಕರ್ತಅಕಿರ ಟೋರಿಯಾಮಾ ನಿಧನ
ಜಪಾನಿ ಚಿತ್ರ ವಿನ್ಯಾಸಕಾರ ಅಕಿರ ಟೋರಿಯಾಮಾ (68) ತಮ್ಮ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮಾ.1ರಂದು ನಿಧನರಾಗಿದ್ದಾರೆ ಎಂದು ಬರ್ಡ್ ಸ್ಟುಡಿಯೋಸ್ ತಿಳಿಸಿದೆ.
ಜಪಾನ್ ಮಾಜಿ ಪ್ರಧಾನಿ ದಿ.ಶಿಂಜೋ ಅಬೆ ಪತ್ನಿಗೆ ಮೋದಿ ಪತ್ರ ಹಸ್ತಾಂತರ
ಜಪಾನ್ನ ಮಾಜಿ ಪ್ರಧಾನಿ ದಿವಂಗತ ಶಿಂಜೋ ಅಬೆ ಅವರ ಪತ್ನಿ ಅಕಿ ಅಬೆ ಅವರನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ವೈಯಕ್ತಿಕ ಪತ್ರ ಹಸ್ತಾಂತರಿಸಿದರು.
ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ ‘ವಿಶ್ವ ನಂ.2 ಕಾಫಿ’
ದಕ್ಷಿಣ ಭಾರತದ ಜನಪ್ರಿಯ ಫಿಲ್ಟರ್ ಕಾಫಿ ವಿಶ್ವದಲ್ಲೇ 2ನೇ ಸ್ಥಾನನ ಪಡೆದುಕೊಂಡಿದೆ.
ಭಾರತ-ಪಾಕಿಸ್ತಾನ ಶಾಂತಿ ಮಾತುಕತೆ ನಡೆಸಲಿ: ಅಮೆರಿಕ ಆಗ್ರಹ
ಭಾರತ-ಪಾಕಿಸ್ತಾನ ಎರಡೂ ದೇಶಗಳ ನಡುವೆ ಶಾಂತಿ ನೆಲೆಸಬೇಕು ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವಿಗಳು ಪೆಟ್ರೋಲ್ ವಾಹನಕ್ಕಿಂತ 850 ಪಟ್ಟು ಹೆಚ್ಚು ಮಾಲಿನ್ಯಕರ!
ವಿಶ್ವಾದ್ಯಂತ ಜಾಗತಿಕ ತಾಪಮಾನ ಹಾಗೂ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪೆಟ್ರೋಲ್ ಡೀಸೆಲ್ ಇಂಧನದ ವಾಹನಗಳನ್ನು ಬದಿಗೊತ್ತಿ ಎಲೆಕ್ಟ್ರಿಕ್ ವಾಹನ ಬಳಕೆ ಶುರು ಮಾಡಿದ್ದಾರೆ.
3-5 ತಾಸು ನಿದ್ರಿಸುತ್ತೀರಾ ಹಾಗಿದ್ದರೆ ನಿಮಗೆ ಶುಗರ್ ಕಾಯಿಲೆ ಬರುವ ಚಾನ್ಸ್ ಹೆಚ್ಚು!
ದಿನದಲ್ಲಿ ಆರು ತಾಸಿಗಿಂತ ಕಡಿಮೆ ನಿದ್ರಿಸುವವರಲ್ಲಿ ಎರಡನೇ ಹಂತದ ಡಯಾಬಿಟೀಸ್ ಖಾಯಿಲೆ ಬರುವ ಸಂಭವನೀಯತೆ ಹೆಚ್ಚಿರಲಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.
217 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಜರ್ಮನ್ ವ್ಯಕ್ತಿ!
ಜರ್ಮನ್ ಮೂಲದ ವ್ಯಕ್ತಿಯೊಬ್ಬಕಳೆದ 29 ತಿಂಗಳ ಅವಧಿಯಲ್ಲಿ 217 ಬಾರಿ ಕೋವಿಡ್ ಲಸಿಕೆ ಪಡೆದುಕೊಂಡಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
< previous
1
...
45
46
47
48
49
50
51
52
53
...
73
next >
Top Stories
ಜಾತಿಗಣತಿಗೆ ಮಹಾದೇವಪ್ಪ ಬಹಿರಂಗ ಅಸಮಾಧಾನ
ಜೂನ್ 24 ರಿಂದ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹ ಸ್ಥಗಿತ
ಜನಗಣತಿಗೆ ಅಧಿಸೂಚನೆ: ಜಾತಿ ಗಣತಿ ಬಗ್ಗೆ ಉಲ್ಲೇಖ ಇಲ್ಲ ಎಂದು ಕಾಂಗ್ರೆಸ್ ಕಿಡಿ
ಜಾತಿ ಗಣತಿ ಕುರಿತ ಪುತ್ರನ ಹೇಳಿಕೆ ಬಗ್ಗೆ ಸಿಎಂ ಸ್ಪಷ್ಟನೆ
ಮಲೆನಾಡು, ಕರಾವಳಿಯಲ್ಲಿ ಧಾರಾಕಾರ ಮಳೆ । ಉಕ್ಕೇರುತ್ತಿವೆ ನದಿಗಳು