ಮತ ಬ್ಯಾಂಕ್ ರಾಜಕಾರಣಕ್ಕೆ ಲಿಂಗಾಯತ ಸಮಾಜ ಛಿದ್ರ
Apr 24 2025, 12:03 AM ISTಲಿಂಗಾಯತ ಸಮಾಜ ಛಿದ್ರ ಛಿದ್ರಗೊಳ್ಳಲು ಮತ ಬ್ಯಾಂಕ್ ರಾಜಕಾರಣವೇ ಪ್ರಮುಖ ಕಾರಣ. ನಮಗೆ ನಮ್ಮ ಧರ್ಮ ಮುಖ್ಯ ಹೊರತು ರಾಜಕಾರಣ, ರಾಜಕಾರಣಿಗಳು ಮುಖ್ಯವಲ್ಲ. ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯತರೆಲ್ಲರೂ ಒಂದಾಗಬೇಕು. ಲಿಂಗಾಯತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಹಿಮ್ಮೆಟ್ಟಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಹೇಳಿದರು.