ಎನ್.ಹಲಸಹಳ್ಳಿಯಲ್ಲಿ ಕಲ್ಯಾಣ ಬಸವಣ್ಣ ಮಠ ಉದ್ಘಾಟನೆ
Apr 30 2025, 12:31 AM ISTಬುದ್ಧ, ಬಸವಣ್ಣ, ಅಂಬೇಡ್ಕರ್ ಈ ತ್ರಿಶಕ್ತಿಗಳು ನಮಗೆ ಜ್ಞಾನಾರ್ಜನೆ ಕೊಟ್ಟಿದ್ದಾರೆ. ಅದನ್ನು ಮರೆತು ಎತ್ತಲೋ ನಾವು ಸಾಗುತ್ತಿದ್ದೇವೆ. ಆ ವಿಚಾರಗಳನ್ನು ಜನ ಮಾನಸದಲ್ಲಿ ಬಿತ್ತಿ ಪ್ರೀತಿಯಿಂದ ಪರಸ್ಪರ ನಾವೆಲ್ಲರೂ ಮನುಷ್ಯರು.