• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸುತ್ತೂರು ಮಠ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿದೆ

Jan 29 2025, 01:35 AM IST
ಸುತ್ತೂರು ಜಾತ್ರೆಯನ್ನು 6 ದಿನಗಳ ಕಾಲ ನಡೆಸುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾದ ಕೃಷಿ, ನಾಟಕ, ಕುಸ್ತಿ,

ಗವಿಮಠ ಇನ್ನೊಂದು ಸಿದ್ದಗಂಗಾ ಮಠ: ಸಿದ್ದಲಿಂಗ ಸ್ವಾಮೀಜಿ

Jan 16 2025, 12:49 AM IST
ಗವಿಮಠ ರಥೋತ್ಸವದಲ್ಲಿ ಮೈಸೂರು ದಸರಾ ಮೀರಿಸುವ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಗವಿಮಠ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಸೇವೆ ಮಾಡುತ್ತಿದೆ.

ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಅವಶ್ಯ: ಡಾ.ಮಠ

Jan 14 2025, 01:01 AM IST
ಕನ್ನಡಪ್ರಭ ವಾರ್ತೆ ಸಿಂದಗಿ ಇಂದು ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಅತ್ಯಂತ ಅವಶ್ಯವಾಗಿದೆ. ಶಿಕ್ಷಣ ಕೇವಲ ಜ್ಞಾನ ತುಂಬುವುದು ಆಗಬಾರದು, ಬದುಕಿನ ಅನುಭವಗಳನ್ನು ನೀಡುವ ಕಾರ್ಯವಾಗಬೇಕು ಎಂದು ಪದ್ಮರಾಜ್ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಹೇಳಿದರು.

ಸಿದ್ಧಗಂಗಾ ಮಠ ಆಧುನಿಕ ಮಂಟಪ

Jan 05 2025, 01:31 AM IST
ನಾಡಿನ ಲಕ್ಷಾಂತರ ಮಕ್ಕಳಿಗೆ ಬದುಕು ಕಟ್ಟಿಕೊಟ್ಟಿರುವ ಶ್ರೀ ಸಿದ್ದಗಂಗಾ ಮಠ ಆಧುನಿಕ ಮಂಟಪ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹೇಳಿದರು.

ತ್ರಿವಿಧ ದಾಸೋಹದ ನೆಲೆವೀಡು ಹಾರಕೂಡ ಮಠ

Jan 04 2025, 12:32 AM IST
ಹಾರಕೂಡ ಮಠವು ಧಾರ್ಮಿಕ ಕಾರ್ಯಕ್ಕೆ ಅಷ್ಟೇ ಒಳಗಾಗದೇ ಅಕ್ಷರ-ಅನ್ನ-ಸಾಹಿತ್ಯ-ಕಲೆ- ಧರ್ಮಗಳಂತ ಪಂಚ ಭಾಗ್ಯಗಳನ್ನು ಕೊಡುವ ಮೂಲಕ ನಿಜವಾದ ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸುತ್ತಿದೆ.

ಕಷ್ಟದಲ್ಲಿರೋರಿಗೆ ಆದಿಚುಂಚನಗಿರಿ ಮಠ ಆಸರೆ: ಪ್ರಹ್ಲಾದ ಜೋಶಿ

Jan 03 2025, 12:34 AM IST
ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ‘ಕರಾವಳಿಯ ಒಕ್ಕಲಿಗರು’ ಪುಸ್ತಕ ಬಿಡುಗಡೆಗೊಳಿಸಿದರು.

ಆದಿಚುಂಚನಗಿರಿ ಮಠ ಹಿಮಾಲಯ ಪರ್ವತದಂತೆ ಬೆಳೆಯುತ್ತಿದೆ: ಸ್ವಾಮೀಜಿ

Dec 30 2024, 01:03 AM IST
ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಭೈರವೈಕ್ಯಶ್ರೀಗಳು ಜವರನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಭಾಗದಲ್ಲಿಯೇ ಸುಸಜ್ಜಿತ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಬಹುದೊಡ್ಡ ಕೊಡುಗೆ ನೀಡಿ ಹೋಗಿದ್ದಾರೆ. ಭೃಹದಾಕಾರವಾಗಿ ಬೆಳೆದು ನಿಂತಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥಶ್ರೀಗಳು ಶ್ರಮಿಸುತ್ತಿದ್ದಾರೆ.

ನಂದಿಗುಡಿ ನೊಳಂಬ ಮಠ ಸಮಾಜದ ಅಭಿವೃದ್ಧಿ ಮರೆತಿದೆ

Dec 30 2024, 01:02 AM IST
ನಂದಿಗುಡಿ ನೊಳಂಬ ಮಠವನ್ನು ತ್ಯಜಿಸಿ ಬಂದಿದ್ದೇನೆ, ಮತ್ತೆ ಅದರ ಬಗ್ಗೆ ಮಾತನಾಡಲು, ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲ ಎಂದು ಮಠದ ಮಾಜಿ ಪೀಠಾಧಿಪತಿ ನಂದೀಶ್ವರ ಮಹಾಸ್ವಾಮೀಜಿ ನುಡಿದಿದ್ದಾರೆ.

ಮಠ-ಮಾನ್ಯಗಳು ಬದುಕು ರೂಪಿಸುವ ಶ್ರದ್ಧಾ ಕೇಂದ್ರಗಳು: ಶ್ರೀಶೈಲ ಶ್ರೀ

Dec 28 2024, 01:00 AM IST
ತೇರು ಎಳೆಯುವ, ಜಾತ್ರೆ ಆಚರಿಸುವ ಉದ್ದೇಶ ಸರ್ವರಲ್ಲೂ ಸಹಬಾಳ್ವೆ, ಸಾಮರಸ್ಯ ಬೆಳೆಸುವುದೇ ಆಗಿದೆ. ಸರ್ವರೂ ದಾನಕ್ಕೆ ಆದ್ಯತೆ ನೀಡಬೇಕು

ನಾಡಿನ ಗುರು, ಮಠ ಪರಂಪರೆಗಿದೆ ಅದ್ಭುತ ಶಕ್ತಿ: ಮಾಜಿ ಸಿಎಂ ಜಗದೀಶ ಶೆಟ್ಟರ್‌

Dec 24 2024, 12:47 AM IST
ಜಗತ್ತಿನಲ್ಲಿಯೇ ಶಾಂತಿ, ನೆಮ್ಮದಿ, ಸಮಾನತೆ ಇವೆಲ್ಲವನ್ನು ನಾವು ನಮ್ಮ ದೇಶದಲ್ಲಿ ಕಾಣುತ್ತೇವೆ. ಇದಕ್ಕೆ ಕಾರಣ ಈ ದೇಶದಲ್ಲಿ, ನಾಡಿನಲ್ಲಿ ಗುರು ಮತ್ತು ಮಠ ಪರಂಪರೆ ಇದ್ದು, ಅದಕ್ಕೆ ಅದ್ಭುತವಾದ ಶಕ್ತಿ ಇದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ ಹೇಳಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved