ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ವಚನಕಾರರ ಪಥದಂತೆ ಪಕ್ಕವಾದ್ಯಗಾರರನ್ನು ಗೌರವಿಸಿರುವುದು ಮಾದರಿ ಕಾರ್ಯ : ಬೇಲಿ ಮಠ ಶ್ರೀ
Feb 17 2025, 01:33 AM IST
ವಚನಕಾರರ ಪಥದಂತೆ ಪಕ್ಕವಾದ್ಯಗಾರರನ್ನು ಗೌರವಿಸಿರುವುದು ಮಾದರಿ ಕಾರ್ಯ ಎಂದು ಬೇಲಿಮಠದ ಶಿವರುದ್ರಸ್ವಾಮಿಗಳು ಹೇಳಿದ್ದಾರೆ.
ಶಿಲಾ ಮಠ ಶ್ರೀಗಳ ನೇತೃತ್ವದಲ್ಲಿ ಮಠಾಧೀಶರಿಂದ ಪವಿತ್ರ ಸ್ನಾನ
Feb 17 2025, 12:31 AM IST
ತಾಲೂಕು ತಾವರೆಕೆರೆಯ ಶಿಲಾ ಮಠದ ಹಿರಿಯ ಶ್ರೀ ಮತ್ತು ಎಡೆಯೂರು ಕ್ಷೇತ್ರದ ಶ್ರೀ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವ ಅಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಲೋಕಲ್ಯಾಣಾರ್ಥ ನಾಡಿನ ವಿವಿಧ ಮಠಗಳಿಂದ 10 ಸ್ವಾಮಿಗಳ ಸಹಿತ 90 ಭಕ್ತರೊಂದಿಗೆ ವಾಯುಯಾನದ ಮೂಲಕ ಮಹಾಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ತಲುಪಿ ಭಾನುವಾರ ಸಂಜೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಳ್ಳಲಾಯಿತು.
ಮುಂಡರಗಿ ಅನ್ನದಾನೀಶ್ವರ ಮಠ ಒಂದು ಜಾತಿ-ಮತಕ್ಕೆ ಸೀಮಿತವಲ್ಲ
Feb 14 2025, 12:30 AM IST
ಜಾತ್ರೆಯ ಅಂಗವಾಗಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತರಿಗೆ ಹೊಟ್ಟೆಯ ಜತೆಗೆ ನೆತ್ತಿಯ ಹಸಿವನ್ನೂ ನೀಗಿಸುವ ಕಾರ್ಯಗಳನ್ನು ನಮ್ಮ ಈ ಜಾತ್ರೆಗಳು ಮಾಡುತ್ತಿವೆ
ಮಠ-ಮಂದಿರಗಳಿಂದ ಮನಸ್ಸಿಗೆ ನೆಮ್ಮದಿ: ಮರುಳಸಿದ್ದ ಶ್ರೀ
Feb 10 2025, 01:48 AM IST
ದೇವಾಲಯಕ್ಕೆ ಕಳಸ ಚಂದ, ಗ್ರಾಮಕ್ಕೆ ದೇವಾಲಯ ಇದ್ದರೆ ಚೆಂದ. ಮಠ-ಮಂದಿರಗಳಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು. ಶುದ್ಧ ಭಕ್ತಿ ಇದ್ದರೆ ಮನೆಯ ಮಂತ್ರಾಯಲವಾಗಲಿದೆ ಎಂದು ಅಥಣಿ ಶೆಟ್ಟರ ಮಠದ ಮರುಳಸಿದ್ದ ಮಹಾಸ್ವಾಮೀಜಿ ನುಡಿದರು.
ಬಸವಣ್ಣನನ್ನು ಜೀವಂತವಾಗಿರಿಸಿದ ತರಳಬಾಳು ಮಠ
Feb 08 2025, 12:34 AM IST
ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ.ಮಹಾಂತೇಶ್ ಬಿರಾದಾರ ಹೇಳಿಕೆ
ರೈತರಿಗೆ ಕೃಷಿಯ ಮಹತ್ವ ತಿಳಿಸುವ ಸುತ್ತೂರು ಮಠ
Jan 31 2025, 12:47 AM IST
ದೇಶದಲ್ಲಿ ಜನಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಕೃಷಿ ಭೂಮಿ ಹೆಚ್ಚಾಗುತ್ತಿಲ್ಲ
ಸುತ್ತೂರು ಮಠ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿದೆ
Jan 29 2025, 01:35 AM IST
ಸುತ್ತೂರು ಜಾತ್ರೆಯನ್ನು 6 ದಿನಗಳ ಕಾಲ ನಡೆಸುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾದ ಕೃಷಿ, ನಾಟಕ, ಕುಸ್ತಿ,
ಗವಿಮಠ ಇನ್ನೊಂದು ಸಿದ್ದಗಂಗಾ ಮಠ: ಸಿದ್ದಲಿಂಗ ಸ್ವಾಮೀಜಿ
Jan 16 2025, 12:49 AM IST
ಗವಿಮಠ ರಥೋತ್ಸವದಲ್ಲಿ ಮೈಸೂರು ದಸರಾ ಮೀರಿಸುವ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಗವಿಮಠ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಸೇವೆ ಮಾಡುತ್ತಿದೆ.
ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಅವಶ್ಯ: ಡಾ.ಮಠ
Jan 14 2025, 01:01 AM IST
ಕನ್ನಡಪ್ರಭ ವಾರ್ತೆ ಸಿಂದಗಿ ಇಂದು ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ಅತ್ಯಂತ ಅವಶ್ಯವಾಗಿದೆ. ಶಿಕ್ಷಣ ಕೇವಲ ಜ್ಞಾನ ತುಂಬುವುದು ಆಗಬಾರದು, ಬದುಕಿನ ಅನುಭವಗಳನ್ನು ನೀಡುವ ಕಾರ್ಯವಾಗಬೇಕು ಎಂದು ಪದ್ಮರಾಜ್ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಹೇಳಿದರು.
ಸಿದ್ಧಗಂಗಾ ಮಠ ಆಧುನಿಕ ಮಂಟಪ
Jan 05 2025, 01:31 AM IST
ನಾಡಿನ ಲಕ್ಷಾಂತರ ಮಕ್ಕಳಿಗೆ ಬದುಕು ಕಟ್ಟಿಕೊಟ್ಟಿರುವ ಶ್ರೀ ಸಿದ್ದಗಂಗಾ ಮಠ ಆಧುನಿಕ ಮಂಟಪ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹೇಳಿದರು.
< previous
1
2
3
4
5
6
7
8
9
10
11
next >
More Trending News
Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!