ಉಜಿರೆ: ಯಕ್ಷಗಾನ ತಾಳಮದ್ದಳೆ ಸಪ್ತಾಹ ಉದ್ಘಾಟನೆ
Aug 09 2025, 12:06 AM ISTಬೆಳ್ತಂಗಡಿ ಲಾಯಿಲ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ‘ಯಕ್ಷಾವತರಣ -6’ ಸಾಂಸ್ಥಿಕ ನೇತಾರ ಯು. ವಿಜಯರಾಘವ ಪಡುವೆಟ್ನಾಯ ಸಂಸ್ಮರಣೆ, ಯಕ್ಷಸಾಂಗತ್ಯ, ತಾಳಮದ್ದಳೆ ಸಪ್ತಾಹ, ಯಕ್ಷಧ್ರುವ ಪಟ್ಲ ಗಾನಯಾನ ರಜತ ಪರ್ವ ಉದ್ಘಾಟನೆ ನೆರವೇರಿತು.