• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಮಾಯಣ ಸಾಮಾಜಕ್ಕೆ ತತ್ವಗಳ ತಳಹದಿ: ಪ್ರಸನ್ನಾನಂದ ಸ್ವಾಮೀಜಿ

Nov 05 2025, 02:00 AM IST
ಅಣ್ಣ ತಮ್ಮಂದಿರು ಆಸ್ತಿ, ಅಧಿಕಾರಕ್ಕೆ ಕಚ್ಚಾಡದಿದ್ದರೆ ಅದು ರಾಮಾಯಣ, ಕಚ್ಚಾಡಿದರೆ ಅದು ಮಹಾಭಾರತ. ಆದರ್ಶ ತತ್ವಗಳ ತಳಹದಿಯನ್ನು ವಾಲ್ಮೀಕಿ ಪ್ರಪಂಚಕ್ಕೆ ನೀಡಿದ್ದಾರೆ ಎಂದು ರಾಜನಹಳ್ಳಿ ಮಠದ ಪ್ರಸನ್ನಾನಂದ ಸ್ವಾಮೀಜಿ ನುಡಿದರು.

ಧರ್ಮ ಸಮಾಜದ ಪ್ರಗತಿಗೆ ಪೂರಕವಾಗಲಿ: ಡಾ. ಅನ್ನದಾನೀಶ್ವರ ಸ್ವಾಮೀಜಿ

Nov 05 2025, 12:30 AM IST
ಧರ್ಮವು ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಗಳಿಗೆ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು.

ದಯಾನಂದಪುರಿ ಶ್ರೀ ನೋಡಿ ಕೆಲ ಸ್ವಾಮೀಜಿ ಕಲಿಯಲಿ

Nov 04 2025, 04:00 AM IST
ದೇವಾಂಗ ಸಮಾಜ ಅತ್ಯಂತ ಸಂಘಟಿತ ಹಾಗೂ ಸ್ವಾಭಿಮಾನಿ ಸಮಾಜ ಇಂತಹ ಸಮಾಜದ ಮಹಾಸ್ವಾಮೀಜಿಗಳು ನನಗೆ ಸಚಿವ ಸ್ಥಾನ ಸಿಗಲಿ ಎಂದು ಹಾರೈಸಿದ್ದು ಇದು ನನ್ನ ಅದೃಷ್ಟವಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ತನ್ನ ಧರ್ಮವನ್ನು ಪಾಲನೆ ಮಾಡದೆ ಇರುವ ಮನುಷ್ಯ: ಹಿರೇಕಲ್ಮಠ ಸ್ವಾಮೀಜಿ

Nov 04 2025, 02:00 AM IST
ಎಲ್ಲಾ ಪ್ರಾಣಿಗಳು ತಮ್ಮ ಧರ್ಮವನ್ನು ಬಿಟ್ಟಿಲ್ಲ, ಆದರೆ ಮನುಷ್ಯ ಮಾತ್ರ ತಮ್ಮ ಮನುಷ್ಯ ಧರ್ಮವನ್ನು ಪರಪಾಲಿಸುತ್ತಿಲ್ಲ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಾತೃಭಾಷೆ ಕನ್ನಡ ಹೆಚ್ಚು ಬಳಸಿ, ಬೆಳೆಸಬೇಕು: ಗುರುಸಿದ್ಧ ಸ್ವಾಮೀಜಿ

Nov 02 2025, 03:30 AM IST
ಕನ್ನಡದ ಮೇಲಿನ ಅಭಿಮಾನವನ್ನು ಆಚರಣೆಗೆ ಸೀಮಿತಗೊಳಿಸದೆ ಪ್ರತಿನಿತ್ಯದ ಜೀವನದಲ್ಲಿ ಮಾತೃಭಾಷೆ ಕನ್ನಡವನ್ನು ಹೆಚ್ಚು ಬಳಸಿ, ಬೆಳೆಸಬೇಕು ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ನೆಮ್ಮದಿಯ ಜೀವನಕ್ಕೆ ಗೋವು ಸಾಕಿ, ಮರ ಬೆಳೆಸಿ: ವೀರೇಶ್ವರ ಸ್ವಾಮೀಜಿ

Nov 01 2025, 02:30 AM IST
ಬೆಟಗೇರಿಯ ಶ್ರೀ ಬಚ್ಚಲಕಮ್ಮ ದೇವಿ ದೇವಸ್ಥಾನದಲ್ಲಿ ವೃಕ್ಷಭಾರತಿ ಸೇವಾ ಸಮಿತಿ ವತಿಯಿಂದ 7ನೇ ವರ್ಷದ ತುಳಸಿ ವಿವಾಹ ಪೂರ್ವ ತುಳಸಿ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ನರಸಾಪುರ ಅನ್ನದಾನೀಶ್ವರ ಶಾಖಾ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ತುಳಸಿ ಸಸಿ ವಿತರಿಸಿದರು.

ಎಲ್ಲ ಧರ್ಮಗಳಿಗಿಂತಲೂ ಮಾನವ ಧರ್ಮವೇ ದೊಡ್ಡದು: ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ

Nov 01 2025, 01:45 AM IST
ನಿಸ್ವಾರ್ಥದ ಬದುಕಿನಲ್ಲಿ ತೃಪ್ತಿ, ನೆಮ್ಮದಿ ಇರುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಸಮಾಜಕ್ಕೆ, ದುರ್ಬಲರಿಗೆ, ಬಡವರಿಗೆ, ಅಶಕ್ತರಿಗೆ ಸೇವೆ ಸಲ್ಲಿಸಬೇಕು. ಆ ಸೇವೆ ಭಗವಂತನನ್ನು ತಲುಪುತ್ತದೆ. ಕಣ್ಣಿಗೆ ಕಾಣದ ಆ ದೇವರನ್ನು ಸೇವೆಯ ಮೂಲಕ ಕಾಣಬೇಕು. ಮನಸ್ಸನ್ನು ಶುದ್ಧೀಕರಿಸಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮಾಡುವ ಕಾಯಕ ದೇವರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಗುರಿ, ಛಲ ಇದ್ದರೆ ಎಂತಹುದೇ ಸಾಧನೆ ಸಾಧ್ಯ:ಬಸವಲಿಂಗ ಸ್ವಾಮೀಜಿ

Oct 31 2025, 03:30 AM IST
ಸಾಮಾನ್ಯ ಮನುಷ್ಯ ಕೂಡ ತನ್ನ ಜೀವನದಲ್ಲಿ ಏನಾದರೂ ಸಾಧಿಸುವ ಗುರಿ ಹಾಗೂ ಛಲ ಇದ್ದರೆ ಮಾತ್ರ ಏನಾದರೂ ಸಾಧಿಸಬಹುದು ಎಂಬುದಕ್ಕೆ ಬೀಳಗಿ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಎಂ.ಎನ್. ಪಾಟೀಲರೇ ಸಾಕ್ಷಿ ಎಂದು ವಿರಕ್ತಗವಿಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ಜ್ಞಾನಪ್ರಕಾಶ ಸ್ವಾಮೀಜಿ ವಿರುದ್ಧ ಮುಂದುವರಿದ ವಕೀಲರ ಪ್ರತಿಭಟನೆ

Oct 31 2025, 01:45 AM IST
ಸಂವಿಧಾನದಡಿ ಕೆಲಸ ಮಾಡುವ ಜಿಲ್ಲಾಧಿಕಾರಿಗಳು ಸ್ವಾಮೀಜಿಯ ವಿರುದ್ಧ ಮನವಿ ಸಲ್ಲಿಸಲು ಹೋದಾಗ ಉದ್ದೇಶಪೂರ್ವಕವಾಗಿ ಮನವಿ ಸ್ವೀಕರಿಸದೇ ವಿಳಂಭ ಮಾಡುತ್ತಿದ್ದಾರೆ. ಇದು ವಕೀಲರ ಗೌರವಕ್ಕೆ ಧಕ್ಕೆಯಾಗಿದೆ, ಆದ್ದರಿಂದ ನಮ್ಮ ಮನವಿ ಸ್ವೀಕರಿಸದೆ ಎರಡು ದಿನಗಳಿಂದ ವಕೀಲರ ವಿರುದ್ಧ ಉದ್ಧಟತನ ತೋರಿರುವ ಜಿಲ್ಲಾಧಿಕಾರಿಗಳು ಕೂಡಲೇ ವಕೀಲರಲ್ಲಿ ಕ್ಷಮಾಪಣೆ ಕೋರಿ ಮನವಿ ಸ್ವೀಕರಿಸಬೇಕು.

ಮಠಾಧೀಶರ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ: ಚಂದ್ರಶೇಖರ ಸ್ವಾಮೀಜಿ

Oct 30 2025, 01:02 AM IST
ಬಸವಣ್ಣ ಎಂದಿಗೂ ಮತ್ತೊಬ್ಬರನ್ನು ಟೀಕಿಸದೆ ತನ್ನನ್ನು ತಾನು ಅರಿತು ಬದುಕನ್ನು ಸಾಗಿಸಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಪ್ರತಿಪಾದಿಸಿ ಅಂದಿನ ಸಮಾಜದಲ್ಲಿ ನೂತನ ವಿಚಾರಗಳನ್ನು ಮುಂದಿಟ್ಟು ಜನಜಾಗೃತಿ ಮೂಡಿಸಿದನು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 113
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved