• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕುಡಿತದ ಚಟದಿಂದ ನೆಮ್ಮದಿ ಹಾಳು: ಮರುಳ ಶಂಕರ ಸ್ವಾಮೀಜಿ

Jun 10 2025, 07:00 AM IST
ಕುಡಿತದ ಚಟವು ಮಾರಕ ರೋಗವಿದ್ದಂತೆ. ಇದರಿಂದ ಮುಕ್ತರಾದಾಗ ಮಾತ್ರ ನಿಮ್ಮ ಜೀವನದ ಬದುಕು ಸುಂದರವಾಗಿರಲು ಸಾಧ್ಯ.

ಶ್ರೀರಾಮನ ಆದರ್ಶ, ಗುಣಗಳನ್ನು ಅಳವಡಿಸಿಕೊಳ್ಳಿ: ನಿರ್ಮಲಾನಂದನಾಥ ಸ್ವಾಮೀಜಿ

Jun 07 2025, 03:45 AM IST
ನಾವು ಚಿಕ್ಕವರಾಗಿದ್ದಾಗ ಮಕ್ಕಳು ಗುರು-ಹಿರಿಯರಿಗೆ ತಲೆ ಬಗ್ಗಿಸಿ ಶ್ರೀರಾಮಚಂದ್ರನ ಪಿತೃ ವಾಕ್ಯ ಪರಿಪಾಲನೆಯಂತೆ ಗೌರವ ನೀಡುತ್ತಿದ್ದೇವು. ಆದರೆ, ಈಗ ಕಾಲ ಬದಲಾಗಿದೆ. ಯುವಕರು ಬರುತ್ತಿದ್ದರೆ ಗುರು-ಹಿರಿಯರು ತಲೆಬಗ್ಗಿಸಿ ಪಕ್ಕಕ್ಕೆ ಸರಿಯುವ ಕಾಲ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀರಾಮಚಂದ್ರನ ಆದರ್ಶ, ತತ್ವಗಳು ಕ್ರಿಯಾಶೀಲವಾಗುವ ಸ್ಥಿತಿ ನಿರ್ಮಾಣವಾಗಬೇಕು.

ಜಿಲ್ಲೆಯಲ್ಲಿ ಶೇ 7.2ರಷ್ಟು ಅರಣ್ಯ ಇರಲು ಕಾರಣವೇ ಕಪ್ಪತಗುಡ್ಡ-ಅನ್ನದಾನೀಶ್ವರ ಸ್ವಾಮೀಜಿ

Jun 07 2025, 12:32 AM IST
ಇದೀಗ ಪಟ್ಟಣದಲ್ಲಿ ಎಲ್ಲೆಡೆ ಹಸಿರು ಕಾಣುತ್ತಿದೆ, ಗಿಡಮರಗಳು ಹೆಚ್ಚಾಗಿವೆ. ಕಾರಣ ಇಲ್ಲಿನ ಪರಿಸರವಾದಿಗಳು ಹಲವು ದಶಕಗಳಿಂದ ಗಿಡಮರಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಆದರೂ ಇನ್ನಷ್ಟು ಗಿಡಮರಗಳನ್ನು ನಾವು ಬೆಳೆಸಲೇಬೇಕು. ಗದಗ ಜಿಲ್ಲೆಯಲ್ಲಿ ಶೇ 7.2ರಷ್ಟು ಅರಣ್ಯ ಇರಲು ಕಾರಣವೇ ಕಪ್ಪತಗುಡ್ಡ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಸ್ವಾಮೀಜಿ ಮೇಲಿನ ಕೇಸ್ ವಾಪಾಸ್ ಪಡೆಯಿರಿ

Jun 06 2025, 12:14 AM IST
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್‌ ಕೆನಾಲ್ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಸ್ವಾಮೀಜಿಗಳು, ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.ಅವೈಜ್ಞಾನಿಕ ಪೈಪ್‌ಲೈನ್‌ ಕಾಮಗಾರಿ ನಿಲ್ಲಿಸಬೇಕು ಎಂದು ತುಮಕೂರು ನಗರ ವೀರಶೈವ ಸೇವಾ ಸಮಾಜ ಮತ್ತು ಅಖಿಲ ಭಾರತ ಲಿಂಗಾಯಿತ, ವೀರಶೈವ ಮಹಾಸಭಾ ಒತ್ತಾಯಿಸುತ್ತದೆ ಎಂದು ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಚಂದ್ರಮೌಳಿ ತಿಳಿಸಿದ್ದಾರೆ.

ಸಮಾಜ ಸೇವಾ ಕಾರ್ಯದೊಂದಿಗೆ ಶ್ರೀ ಶಿವಾನಂದಪುರಿ ಸ್ವಾಮೀಜಿ ಹುಟ್ಟುಹಬ್ಬ ಆಚರಣೆ

Jun 04 2025, 12:23 AM IST
ಶ್ರೀ ಶಿವಾನಂದ ಪುರಿ ಸ್ವಾಮೀಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು, ಜೊತೆಗೆ ಸ್ವಾಮೀಜಿ ಅವರ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಿದರು

ಕಲೆಯಿಂದ ವ್ಯಕ್ತಿತ್ವ ವಿಕಸನ: ಕನ್ಯಾಡಿ ಸ್ವಾಮೀಜಿ

Jun 03 2025, 01:37 AM IST
ಯಕ್ಷಗಾನ ರಂಗದಲ್ಲಿ ಹಿರಿಯ ಕಲಾವಿದ ಕೊಳ್ತಿಗೆ ನಾರಾಯಣ ಗೌಡರ ಯಕ್ಷಗಾನ ಕಲಾಸೇವೆಯ 60ರ ಸವಿನೆನಪಿನಗಾಗಿ ಶನಿವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ‘ಕೊಳ್ತಿಗೆ ಯಕ್ಷಯಾನ-60’ ಗ್ರಂಥ ಬಿಡುಗಡೆ, ಸಮ್ಮಾನ ಕಾರ್ಯಕ್ರಮ, ತಾಳಮದ್ದಳೆ ನೆರವೇರಿತು.

ಸಾಹಿತ್ಯಕ್ಕೆ ಡಾ. ಶ್ರೀಶೈಲ ಹುದ್ದಾರ ಕೊಡುಗೆ ಅಪಾರ: ರಂಭಾಪುರಿ ಸ್ವಾಮೀಜಿ

Jun 03 2025, 12:18 AM IST
ಸಮಾಜದಲ್ಲಿ ಗುರುವಿಗೆ ಪೂಜ್ಯನೀಯ ಸ್ಥಾನವಿದೆ. ಯಾರು ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುವರೋ ಅವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸದಾ ಉಳಿಯುವರು.

ಶರಣರ ವಚನಗಳನ್ನು ಕಲಿತು ಇತರರಿಗೆ ಪ್ರೇರಣೆ ನೀಡಿ: ಮಹಾಂತ ಸ್ವಾಮೀಜಿ

Jun 02 2025, 12:53 AM IST
ಈ ನಾಡಿನ ಪ್ರತಿಯೊಬ್ಬರು ಶರಣರ ಬದುಕಿನ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಜತೆಗೆ ಅವರ ವಚನಗಳನ್ನು ಕಲಿತು ಇತರರಿಗೆ ಪ್ರೇರೇಪಿಸಬೇಕೆಂದು ತಿಪ್ಪಾಯಿಕೊಪ್ಪದ ಶ್ರೀಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿಯವರು ಹೇಳಿದರು.

ವಚನ ಸಾಹಿತ್ಯ ಎಂಬುದು ಕೊನೆಯಿಲ್ಲದ ತೀರ: ಬಸವ ಮರುಳಸಿದ್ಧ ಸ್ವಾಮೀಜಿ

Jun 02 2025, 12:52 AM IST
ಚಿಕ್ಕಮಗಳೂರು, ವಚನ ಸಾಹಿತ್ಯ ಎಂಬುದು ಕೊನೆಯಿಲ್ಲದ ತೀರ. ಅದರಲ್ಲಿ ಮಾನವನ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೆ ನಿಜ ಶರಣನಾಗುತ್ತಾನೆ ಎಂದು ಬಸವ ತತ್ತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

ಬಸವ ತತ್ವ ವಿಶ್ವಕ್ಕೇ ಬೆಳಕು ಕೊಡುವ ತತ್ವ: ಡಾ. ಗುರುಬಸವ ಸ್ವಾಮೀಜಿ

Jun 01 2025, 02:19 AM IST
ಬಸವಣ್ಣನವರು ಸ್ಥಾಪಿಸಿದ ಧರ್ಮ ವೈಚಾರಿಕ ಧರ್ಮ.
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 103
  • next >

More Trending News

Top Stories
ರಾಜಣ್ಣ ವಜಾ-ಪಕ್ಷದ ಆಂತರಿಕ ವಿಷಯ: ಸಿದ್ದರಾಮಯ್ಯ ಸ್ಪಷ್ಟನೆ
ರಾಜಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ
ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಬರುವೆ : ಸಂಸದ ಡಾ.ಕೆ.ಸುಧಾಕರ್‌
ಓಟ ನಿಲ್ಲಿಸಿದ ಚಾಂಪಿಯನ್ ಚೆನ್ನ !
ಭಾರತಕ್ಕೆ ಆಗಸ್ಟಲ್ಲೇ ಸ್ವಾತಂತ್ರ್ಯ ಸಿಕ್ಕಿದ್ದೇಕೆ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved