ಜೂ.15ರೊಳಗೆ 42ಕೋಟಿ ವೆಚ್ಚದ 100 ಬೆಡ್ ಆಸ್ಪತ್ರೆಯ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
May 08 2025, 12:35 AM ISTಮಂಗಳೂರಿನಲ್ಲಿ ಸುಹಾಸ್ ಹತ್ಯೆಯ ನಂತರ ಬಿಜೆಪಿಯವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ಸುಹಾಸ್ ಮೇಲೆ ರೌಡಿಶೀಟರ್ ಮಾಡಿದ್ದು ಬಿಜೆಪಿ ಸರ್ಕಾರವೇ ವಿನಃ ನಾವಲ್ಲ, ನೀವೇ ರೌಡಿಶೀಟರ್ ಮಾಡಿ ಅನಂತರ ಮಹಾತ್ಮನನ್ನು ಮಾಡಲು ಹೋಗುತ್ತೀರಾ,