3 ವರ್ಷಗಳ ಹಿಂದೆ ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ್ದ ಹೆಸರಾಂತ ಕಾರು ಉತ್ಪಾದನಾ ಕಂಪೆನಿ ಫೋರ್ಡ್, ಮತ್ತೆ ಭಾರತ ಪ್ರವೇಶಿಸಿದೆ. ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ಪುನಾರಂಭಿಸಲು ಈಗ ಅದು ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಕೋರಿಕೆ ಪತ್ರ ಸಲ್ಲಿಸಿದೆ.
ತಮ್ಮ ಕಾರಿಗೆ ಅಡ್ಡ ಬಂದ ಮುಂಗುಸಿಯನ್ನು ತಪ್ಪಿಸಲು ಯತ್ನಿಸಿದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂಭಕ್ಕೆ ಕಾರು ಡಿಕ್ಕಿಯಾಗಿ ನಟ ಕಿರಣ್ ರಾಜ್ ಗಾಯಗೊಂಡ ಘಟನೆ ದೊಡ್ಡ ಆಲದ ಮರ ರಸ್ತೆಯಲ್ಲಿ ನಡೆದಿದೆ.