ಸರ್ವೋದಯ ತತ್ವದಡಿ ಜೆಡಿಯು ಬದ್ಧತೆಯಿಂದ ಕೆಲಸ: ಮಹಿಮಾ ಪಟೇಲ್
Apr 18 2025, 12:41 AM ISTಸರ್ವೋದಯ ತತ್ವದಡಿ ಜೆಡಿಯು ಪಕ್ಷ ರಾಜ್ಯದಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಪರಿಸರ ಹಾಗೂ ಆಡಳಿತ ಎಂಬ ಐದಂಶಗಳನ್ನು ಒಳಗೊಂಡಂತೆ ಹೊಸ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಹೇಳಿದ್ದಾರೆ.