ಸಾರ್ವಜನಿಕರ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿ: ಸಂದೇಶ್ ಸ್ವಾಮಿ
Mar 06 2025, 12:32 AM ISTಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ, ಶಿಫಾರಸ್ಸು ಇದ್ದವರಿಗಷ್ಟೇ ತ್ವರಿತವಾಗಿ ಸ್ಪಂದಿಸುತ್ತಾರೆ. ಇಲ್ಲವೇ ಮಧ್ಯವರ್ತಿಗಳ ಮೂಲಕ ಹೋಗಬೇಕು. ಬಡ ಹಾಗೂ ಮಧ್ಯಮ ವರ್ಗದ ಜನ ನೇರವಾಗಿ ಅರ್ಜಿ ನೀಡಿದರೆ ಆರು ತಿಂಗಳಾದರೂ ಅವರ ಕೆಲಸವಾಗುವುದಿಲ್ಲ. ಆದರೆ, ಮಧ್ಯವರ್ತಿಗಳ ಮೂಲಕ ಕೇವಲ ಆರು ದಿನಗಳಲ್ಲೇ ಆ ಕೆಲಸವಾಗುತ್ತದೆ.