ಸರಿಯಾಗಿ ಕೆಲಸ ಮಾಡದಿದ್ರೆ ವೇತನ, ಬಡ್ತಿ ಕಡಿತ: ಡೀಸಿ ಡಾ.ಕುಮಾರ ಎಚ್ಚರಿಕೆ
Jul 10 2025, 01:45 AM ISTಸರ್ಕಾರದ ವೇತನ ಪಡೆದು ಸಾರ್ವಜನಿಕರ ಕೆಲಸ ಮಾಡದೇ ಕಾಲಹರಣ ಮಾಡುವ ಅಧಿಕಾರಿಗಳು ಅನ್ನ ಕೊಡುವ ಇಲಾಖೆಗೆ ದ್ರೋಹ, ತಂದೆ ತಾಯಿಗೂ ಮೋಸ ಮಾಡಿದಂತೆ. ಏನು ಬೇಕಾದರೂ ಮಾಡಬಹುದು ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ, ನಮಗೆ ತಿಂಗಳಿಗೆ ಸರಿಯಾಗ ಸಂಬಳ ಬರುತ್ತದೆ ಎಂಬ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು.