ಜನರೊಂದಿಗೆ ಇದ್ದು ಒಳ್ಳೆ ಕೆಲಸ ಮಾಡುತ್ತೇನೆ
Apr 08 2025, 12:33 AM ISTದೇವೇಗೌಡರ ಕಾಲದಿಂದಲ್ಲೂ ಜನರು ಸಹಕಾರ ನೀಡಿದ್ದಾರೆ ಹಾಗೂ ಅವರು ನನಗಾಗಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ನಾನು ಅವರೊಟ್ಟಿಗೆ ಇದ್ದು, ಒಳ್ಳೆಯ ಕೆಲಸ ಮಾಡ್ತೀನಿ ಮತ್ತು ಅವರಿಗೆ ಕೈಲಾದ ಸಹಾಯ ಮಾಡಿದ್ದೀನಿ ಹಾಗೂ ಅವರ ಜೊತೆ ಸದಾ ಕಾಲ ಇರ್ತಿನಿ ಮತ್ತು ನನ್ನ ಕೈಲಾದ ಸೇವೆ ಮಾಡ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಭವಾನಿ ರೇವಣ್ಣ ತಿಳಿಸಿದರು. ನನಗೆ ಹಾಸನಕ್ಕೆ ಬರಲು ಅವಕಾಶ ಸಿಕ್ಕಿದೆ, ಹಾಗಾಗಿ ಜನರ ಜೊತೆ ಇರ್ತೇನೆ ಎಂದರು.