ನಮ್ಮ ಸ್ವಾತಂತ್ರ್ಯದ ಬದುಕಿಗೆ ಕಾರಣವೇ ಸಂವಿಧಾನ: ತಹಸೀಲ್ದಾರ್ ಸ್ಮಿತಾರಾಮು
Feb 16 2024, 01:51 AM ISTಅಂಬೇಡ್ಕರ್ ಹೋರಾಟ, ಜೀವನ ಚರಿತ್ರೆ ಹಾಗೂ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು. ಸಂವಿಧಾನ ಮೌಲ್ಯವನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ನಿರ್ಮೂಲನೆಗೊಳಿಸಬೇಕು,ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಬೇಕು.