ಪರಶುರಾಮ ಪ್ರತಿಮೆ ಕಂಚಿನದ್ದೆಂದು ಬೈಲೂರಿನ ಮಾರಿಗುಡಿಯಲ್ಲಿ ಪ್ರಮಾಣ ಮಾಡಲಿ: ಶುಭದರಾವ್
Jul 29 2025, 02:05 AM ISTಪರಶುರಾಮ ಪ್ರತಿಮೆ ಕಂಚಿನಿಂದ ತಯಾರಾಗದೆ ವಂಚನೆ, ನಂಬಿಕೆ ದ್ರೋಹ, ಒಳಸಂಚು ಹಾಗೂ ಸಾಕ್ಷಿನಾಶದ ಆರೋಪಗಳ ಮೇಲೆ ಪೋಲೀಸರು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದು ಪ್ರತಿಮೆಯ ನೈಜತೆಗೆ ಸಾಕ್ಷ್ಯಾಧಾರಿತ ಉತ್ತರ ನೀಡಿದಂತಾಗಿದೆ. ಆದರೆ ಇನ್ನೂ ಕೆಲವರು ಈ ಬಗ್ಗೆ ಸಮರ್ಥನೆ ನೀಡುತ್ತಿರುವುದು ನಿಜಕ್ಕೂ ಆಶ್ಚರ್ಯಕಾರಿಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.