• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹೋರಾಟದ ಕಾವಿಗೆ ಮಣಿದ ಬ್ಯಾಂಕ್‌ : ಭೂಮಿ ವಾಪಸ್‌

Aug 12 2024, 01:02 AM IST
ಹೋರಾಟದ ಕಾವಿಗೆ ಮಣಿದ ಬ್ಯಾಂಕ್‌ : ಭೂಮಿ ವಾಪಸ್‌

ದಲಿತರಿಗೆ ಸ್ಮಶಾನ ಭೂಮಿ ಅವರಿಗೆ ಸೀಮಿತವಾಗಲಿ

Aug 11 2024, 01:43 AM IST
ಗ್ರಾಮಕ್ಕೆ ಜಿಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯದ ಅಧಿಕಾರಿಗಳೊಂದಿಗೆ ಭೇಟಿ

ಕಂದಾಯ ಭೂಮಿ ಪ್ಲಾಂಟೇಷನ್‌ಗಳಿಗೆ ಲೀಸ್‌: ಕಾಫಿ ಬೆಳೆಗಾರರಿಗೆ ಹರ್ಷ

Aug 09 2024, 12:30 AM IST
ಚಿಕ್ಕಮಗಳೂರು, ತಾವು ಒತ್ತುವರಿ ಮಾಡಿರುವ ಕಂದಾಯ ಭೂಮಿಯನ್ನು ತಮಗೆ ಕೇರಳ ಮಾದರಿ (ಒತ್ತುವರಿ ಮಾಡಿರುವವರಿಗೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು)ಯಲ್ಲಿ ಗುತ್ತಿಗೆ ನೀಡಬೇಕೆಂಬುದು ರಾಜ್ಯದ ಕಾಫಿ ಬೆಳೆಗಾರರ ಬಹಳ ವರ್ಷದ ಬೇಡಿಕೆ, ಇದು ಈಡೇರುವ ಕಾಲ ಸನ್ನಿಹಿತವಾಗಿದೆ.

ಹೊಸಕೋಟೆಯ ನಂದಗುಡಿ ಹೋಬಳಿಯ ಟೌನ್‌ಶಿಪ್‌ಗೆ ಭೂಮಿ ಕೊಡಲು ರೈತರ ನಕಾರ

Aug 08 2024, 01:35 AM IST
ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಭೂಮಿ ಅತಿಕ್ರಮಣ ಸಲ್ಲ

Aug 06 2024, 12:41 AM IST
ಮನೆ ಇಲ್ಲದ ಕುಟುಂಬಗಳನ್ನು ಕೆ.ಜಿ.ಹಳ್ಳಿ ಗ್ರಾಪಂ ಪಟ್ಟಿ ಮಾಡಲಿ. ಅವರಿಗೆ ನಿವೇಶನವನ್ನು ನೀಡಲು ತಹಸೀಲ್ದಾರ್‌ ರವರು ಕಾನೂನುಬದ್ಧ ವ್ಯವಸ್ಥೆ ಮಾಡುತ್ತಾರೆ. ಇನ್ನಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಬಿಡಬಾರದೆಂದು ಶಾಸಕರು ಸೂಚಿಸಿದ್ದಾರೆ.

ಶಾಲಾ ಆವರಣ ಕೃಷಿ ಭೂಮಿ ಮಾಡಿದ ಬಸವರಾಜ್

Aug 04 2024, 01:19 AM IST
ಕಾಳನಕೊಪ್ಪಲು ಶಾಲಾ ಆವರಣದಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗೆ ಮೈದಾನವನ್ನು ಹೊರತುಪಡಿಸಿ ಬದಿಯಲ್ಲಿ ಕೃಷಿ ಭೂಮಿಯಂತೆ ಶಿಕ್ಷಕರೊಬ್ಬರು ನಿರ್ಮಾಣ ಮಾಡಿದ್ದಾರೆ. ಶಾಲೆಗೆ ಇಲಾಖೆ ನಿಗದಿತ ವೇಳೆಗಿಂತ ಮೊದಲು ಮತ್ತು ನಂತರ ತೆರಳುವ ಇವರು ಮಕ್ಕಳಿಗೆ ಕೃಷಿ ಎಂದರೇನು, ರೈತರು ತರಕಾರಿಯನ್ನು ಹೇಗೆ ಬೆಳೆಯುತ್ತಾರೆ, ಅವುಗಳ ಪೋಷಣೆ ಮಣ್ಣಿನಲ್ಲಿ ಇರುವ ಪೋಷಕಾಂಶಗಳೇನು, ಮತ್ತು ಗಿಡಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೇಗೆ, ಎಂಬ ಬಗ್ಗೆ ಮಕ್ಕಳಲ್ಲಿ ಜ್ಞಾನವನ್ನು ತುಂಬುವ ಪ್ರಯತ್ನವನ್ನು ಬಸವರಾಜ್ ಮಾಡಿದ್ದಾರೆ.

ಮಂಜೂರಾದ ಭೂಮಿ ಸ್ವಾಧೀನಕ್ಕೆ ಪೌತಿ ಖಾತೆದಾರರಿಂದ ಹೋರಾಟ

Aug 02 2024, 12:55 AM IST
ಚಂದನಕೆರೆ ಸರ್ವೆ ನಂ.೧೨ ಮತ್ತು ಯಡೇಹಳ್ಳಿ ಸರ್ವೆ ನಂ.೬೬ರಲ್ಲಿ ಮಂಜೂರಾತಿಯಾದ ಭೂಮಿ ಸ್ವಾಧೀನ ಪಡೆಯಲು ಪೌತಿ ಖಾತೆದಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನೇತೃತ್ವದ ತಂಡ ಭೇಟಿ ನೀಡಿ ಪ್ರತಿಭಟನೆ ಅಂತ್ಯಗೊಳಿಸಲು ಮನವಿ ಮಾಡಿತು.

2040ಕ್ಕೆ ಮಂಗಳೂರು, ಉಡುಪಿಯ ಶೇ.5 ಭೂಮಿ ಸಮುದ್ರಪಾಲು : ಹವಾಮಾನ ಬದಲಾವಣೆಯಿಂದ ನೀರಿನ ಮಟ್ಟದಲ್ಲಿ ಭಾರೀ ಏರಿಕೆ

Aug 01 2024, 03:01 PM IST

ಕರ್ನಾಟಕದ ಮಂಗಳೂರು, ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಗಮನಾರ್ಹ ಪ್ರಮಾಣದ ಭೂಭಾಗ ಸಮುದ್ರದ ಪಾಲಾಗಲಿದೆ ಎಂದು ವರದಿಯೊಂದು ಎಚ್ಚರಿಕೆ ನೀಡಿದೆ.

₹1.50 ಕೋಟಿ ಮೊತ್ತದ ಸಭಾ ಭವನ ನಿರ್ಮಾಣಕ್ಕೆ ಶಾಸಕ ವಜ್ಜಲ ಭೂಮಿ ಪೂಜೆ

Jul 30 2024, 12:41 AM IST
ಮುದಗಲ್ ಪಟ್ಟಣದ ಎಸ್‌ಪಿಆರ್‌ಡಿಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾ ಭವನಕ್ಕೆ ಶಾಸಕ ಮಾನಪ್ಪ ವಜ್ಜಲ ಭೂಮಿ ಪೂಜೆ ನೆರವೇರಿಸಿದರು.

ಕೃಷಿ ತರಬೇತಿಗೆ ೧೦ ಎಕರೆ ಭೂಮಿ: ಭರವಸೆ

Jul 30 2024, 12:39 AM IST
ತಾಲೂಕಿನಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕೃಷಿಕ ಸಮಾಜದ ಆಡಳಿತ ಮಂಡಳಿಯವರು ಸರ್ಕಾರಕ್ಕೆ ರೈತರ ಕೃಷಿ ಚಟುವಟಿಕೆಗಳಿಗಾಗಿ ೧೦ ಎಕರೆ ಜಮೀನು ಬೇಕಾಗಿದೆ ಎಂದು ಮನವಿ ಸಲ್ಲಿಸಿದರೆ ಸರ್ಕಾರದ ಜತೆ ಚರ್ಚಿಸಿ ಜಮೀನು ಮಂಜೂರು ಮಾಡಿಸುವ ಭರವಸೆ.
  • < previous
  • 1
  • ...
  • 26
  • 27
  • 28
  • 29
  • 30
  • 31
  • 32
  • 33
  • 34
  • ...
  • 43
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved