ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಭಾರಿ ಮಳೆ ಹಿನ್ನೆಲೆ ಭರಚುಕ್ಕಿ ಜಲಪಾತದಲ್ಲಿ ಜಲ ವೈಭವ
Jul 22 2024, 01:16 AM IST
ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದ್ದು ದೃಶ್ಯ ವೈಭವವನ್ನು ಕಣ್ ತುಂಬಿಸಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.
ಖಾನಾಪುರದಲ್ಲಿ ಮುಂದುವರಿದ ಮಳೆ ಆವಾಂತರ
Jul 22 2024, 01:16 AM IST
ಖಾನಾಪುರ ತಾಲೂಕಿನಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯ ಅಬ್ಬರ ಭಾನುವಾರವೂ ಮುಂದುವರೆದಿದ್ದು, ಅವಾಂತರ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆ : ಮುಂದುವರಿದ ಹಾನಿ
Jul 21 2024, 01:29 AM IST
ಚಿಕ್ಕಮಗಳೂರು, ಜಿಲ್ಲೆಯಲ್ಲಿ ಸತತ 6 ದಿನಗಳ ಕಾಲ ಬಿಡುವಿಲ್ಲದೆ ಧಾರಾಕಾರವಾಗಿ ಸುರಿದ ಮಳೆ ಶನಿವಾರ ಅಲ್ಪ ಬಿಡುವು ನೀಡಿತ್ತು. ಆದರೆ, ಹಾನಿ ಮಾತ್ರ ಮುಂದುವರಿದಿತ್ತು. ಒಂದೇ ದಿನ 13 ಮನೆಗಳಿಗೆ ಹಾನಿಯಾಗಿದ್ದರೆ, ಬಾಬಾಬುಡನ್ ಗಿರಿ ರಸ್ತೆ ಸೇರಿದಂತೆ ಜಿಲ್ಲೆಯ ಹಲವೆಡೆ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.
ಕಲಬುರಗಿಯಲ್ಲಿ ಹಗಲು- ರಾತ್ರಿ ಜಿಟಿಜಿಟಿ ಮಳೆ
Jul 21 2024, 01:28 AM IST
ನಿರಂತರ ಮಳೆಯಿಂದಾಗಿ ಶನಿವಾರ ಕೆಲಸಕ್ಕೆ ಹೋಗುವವರು ಮನೆಯಿಂದ ಹೊರಗೆ ಬರುವಾಗ ಕೊಡೆ ಆಸರೆ ಪಡೆಯದರು. ಅನೇಕರು ರೇನ್ಕೋಟ್ನೊಂದಿಗೆ ಹೊರಗೆ ಬಂದರೆ ಇನ್ನೂ ಹಲವರು ತೊಯ್ದು ತೊಪ್ಪೆಯಾದ ನೋಟಗಲು ಕಂಡವು.
ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ, ಭರ್ತಿಯಾಗದ ಕೆರೆ ಕಟ್ಟೆಗಳು
Jul 21 2024, 01:23 AM IST
ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ತೀವ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಆಗಾಗ್ಗೆ ತುಂತುರು ಮಳೆಯಾಗುತ್ತಿದ್ದೆ. ಇದರಿಂದ ಯಾವುದೇ ಕೆರೆಗಳಿಗೂ ಹನಿ ಹರಿದು ಬಂದಿಲ್ಲ. ಇದರೊಟ್ಟಿಗೆ ವಿಪರೀತ ಶೀತಗಾಳಿ ಬೀಸುತ್ತಿದೆ. ಇದು ರೈತರ ಬೆಳೆಗಳಿಗೂ ಯೋಗ್ಯವಲ್ಲ, ರೈತಾಪಿ ವರ್ಗಕ್ಕೂ ಯೋಗ್ಯವಲ್ಲ
ಮಲೆನಾಡಿನಲ್ಲಿ ಮಳೆ, ಮೈದುಂಬಿದ ತುಂಗಭದ್ರೆ
Jul 21 2024, 01:22 AM IST
ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್ನಿಂದ ಶನಿವಾರ ಸುಮಾರು 122437 ಕ್ಯುಸೆಕ್ ನೀರನ್ನು 26 ಗೇಟುಗಳ ಪೈಕಿ 17 ಗೇಟ ತೆರೆದು ನದಿಗೆ ಹರಿಬಿಡಲಾಗಿದೆ
ಶಿರಸಿಯಲ್ಲಿ ಕೊಂಚ ಮಳೆ ಇಳಿಕೆ
Jul 21 2024, 01:21 AM IST
ಕಳೆದೊಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಶನಿವಾರ ಕೊಂಚ ಕಡಿಮೆಯಾಗಿದೆ.
ರಾಜ್ಯದಲ್ಲಿ ಮುಂದುವರಿದ ಮಳೆ, ಪ್ರವಾಹ
Jul 21 2024, 01:21 AM IST
ರಾಜ್ಯದ ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜಲಾಶಯಗಳು ಭರ್ತಿ ಹಂತಕ್ಕೆ ತಲುಪಿವೆ. ಈ ಮಧ್ಯೆ, ಕರಾವಳಿ, ಮಲೆನಾಡಿಗೆ ಭಾನುವಾರವೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.
ಕರಾವಳಿಯಲ್ಲಿ ಮಳೆ ಇಳಿಮುಖ, ಇಂದು ಆರೆಂಜ್ ಅಲರ್ಟ್
Jul 21 2024, 01:17 AM IST
ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇಡೀ ದಿನ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಸಂಜೆ ವೇಳೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಹಗುರ ಮಳೆಯಾಗಿದೆ.
ಮಳೆ ಕ್ಷೀಣಿಸಿದರೂ ತಪ್ಪದ ಹಾನಿ
Jul 21 2024, 01:15 AM IST
ನರಸಿಂಹರಾಜಪುರ: ಕಳೆದ 1 ವಾರದಿಂದ ಸುರಿಯುತ್ತಿದ್ದ ಮಳೆ ಶನಿವಾರ ಕ್ಷೀಣಿಸಿದ್ದರೂ ಕೆಲವು ಗ್ರಾಮಗಳಲ್ಲಿ ಗಾಳಿಗೆ ಮನೆಯ ಮೇಲೆ ಮರಗಳು ಉರುಳಿ ಬಿದ್ದು ಹಾನಿಯಾಗಿದೆ.
< previous
1
...
62
63
64
65
66
67
68
69
70
...
119
next >
More Trending News
Top Stories
ಹಲವು ರೋಗಗಳಿಗೆ ಯೋಗಾಭ್ಯಾಸ ರಾಮಬಾಣ
ಆತ್ಮೋದ್ಧಾರಕ್ಕೂ ಯೋಗ ಸಾಧನ : ಜೀವನ ನಡೆಸುವ, ಮನಸ್ಸನ್ನು ನಿರ್ವಹಿಸುವ ಕೌಶಲ್ಯ
ಪೊಲೀಸ್ ಪೇದೆಗಳ ಟೋಪಿ ಬದಲಾವಣೆ ಇಲ್ಲ
ಮೋದಿಯಿಂದ ಆರೋಗ್ಯ ವ್ಯವಸ್ಥೆಯಲ್ಲಿ ಕ್ರಾಂತಿ : ಶಾ
ಕೇಂದ್ರದ ಕಾರ್ಯಕ್ರಮದಂತೆ ವಸತಿ ಯೋಜನೇಲಿ ಮೀಸಲು ಹೆಚ್ಚಳ: ಸಿಎಂ