ಮದ್ದೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಕನಸು ಕಂಡಿರುವೆ: ಶಾಸಕ ಕೆ.ಎಂ.ಉದಯ್
Feb 28 2025, 12:45 AM ISTಕಳೆದ ಒಂದು ವರ್ಷಗಳಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಲಾಗಿತ್ತು. ಈ ವೇಳೆ ಮೂಲ ಸೌಕರ್ಯ, ರೈತರ ಸಮಸ್ಯೆಗಳಾದ ನಾಲೆ ಆಧುನೀಕರಣ, ಕಾಲುವೆಗಳನ್ನು ನಿರ್ಮಾಣ ತೂಬುಗಳ ನಿರ್ಮಾಣದಂತಹ ಹಲವು ವಿಚಾರಗಳ ಬಗ್ಗೆ ಪಟ್ಟಿ ಮಾಡಿ ನೀಡಿದ್ದಾರೆ.