ಸಂಸ್ಕಾರದ ಸ್ಪರ್ಶೆ ನೀಡುವಲ್ಲಿ ಭಜನೆಯ ಪಾತ್ರ ಮುಖ್ಯ: ಶಾಸಕ ಸುರೇಶ್ ಶೆಟ್ಟಿ
Aug 28 2024, 12:49 AM ISTಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು, ಹಿರಿಯಡ್ಕ ವಲಯದ ನೇತೃತ್ವದಲ್ಲಿ ಶ್ರೀ ವೀರಭದ್ರ ದೇವಸ್ಥಾನದಲ್ಲಿ ಜು.28ರಿಂದ ಆ.25ರ ವರೆಗೆ ಪ್ರತೀ ಭಾನುವಾರ ನಡೆದ ಉಚಿತ ಭಜನಾ ತರಬೇತಿ ಇತ್ತೀಚೆಗೆ ಸಮಾರೋಪ ಹೊಂದಿತು. ಕುಣಿತ ಭಜನಾ ತರಬೇತುದಾರರಾದ ಪೂರ್ಣಿಮಾ ಪೆರ್ಡೂರು, ಪ್ರಕಾಶ್ ಮಂದಾರ್ತಿ, ನಿತ್ಯಾನಂದ ಕಬ್ಯಾಡಿ ಮತ್ತು ರೋಹಿತ್ ಕಬ್ಯಾಡಿ ಅವರನ್ನು ಸನ್ಮಾನಿಸಲಾಯಿತು.