• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕನ್ನಡ ನಿರ್ಮಾಪಕ ರಮೇಶ್‌ ರೆಡ್ಡಿ ನಿರ್ಮಾಣದ ಹಿಂದಿ ಸಿನಿಮಾ ಘುಸ್ಪೈಥಿಯಾ ಟ್ರೇಲರ್ ಬಿಡುಗಡೆ

Jul 29 2024, 12:51 AM IST
ಕನ್ನಡ ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣದ ಹಿಂದಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಸಿನಿಮಾ ಕೂಡ ಚಿತ್ರಮಂದಿರಗಳಿಗೆ ಬರಲಿದೆ.

ನಿತ್ಯ ಬದುಕಿನ ಒಳ ಸುಳಿಗಳ ನೋಟದಲ್ಲಿ ಸಾಗುವ ಸಹದೇವ್‌ ಕೆಲವಡಿ ನಿರ್ದೇಶನದ ಕೆಂಡ ಸಿನಿಮಾ

Jul 27 2024, 12:46 AM IST
ಸಹದೇವ್‌ ಕೆಲವಡಿ ನಿರ್ದೇಶನದ ಕೆಂಡ ಸಿನಿಮಾ ಹೇಗಿದೆ ಎನ್ನುವ ಕುತೂಹಲ ಇದ್ದವರು ಓದಿ.

ಬಿಗ್‌ಬಾಸ್‌ ರಾಜೀವ ಈಗ ಖಡಕ್‌ ರಾಘವ - ಬೇಗೂರು ಕಾಲೊನಿ ಸಿನಿಮಾ ಶೀಘ್ರ ತೆರೆಗೆ ಬರಲು ಸಜ್ಜು

Jul 27 2024, 12:45 AM IST
ಬಿಗ್‌ಬಾಸ್‌ ರಾಜೀವ ಈಗ ಖಡಕ್‌ ರಾಘವ. ಬೇಗೂರು ಕಾಲೊನಿ ಸಿನಿಮಾ ಶೀಘ್ರ ತೆರೆಗೆ.

ಬಡವರ ಮಕ್ಕಳು ಕನ್ನಡ ಸಿನಿಮಾ ಮಾಡಬಾರದು, ಮಾಡಲ್ಲ : ನಿರ್ದೇಶಕ ಅರುಣ್ ಅಮುಕ್ತ ಅಳಲು

Jul 26 2024, 01:32 AM IST
ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಯಾಕೆ ಎಂಬುದನ್ನು ನಿರ್ದೇಶಕ ಅರುಣ್ ಅಮುಕ್ತ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಶ್ರೀಸಾಮಾನ್ಯನ ಕಥೆಗೆ ಮಾನವೀಯತೆಯ ಸ್ಪರ್ಶ : ಮಧ್ಯಮ ವರ್ಗದ ಲೈಫನ್ನು ಕಣ್ಮುಂದೆ ತರುವ ಸಿನಿಮಾ

Jul 20 2024, 12:47 AM IST
ಸಾಲದ ಬಡ್ಡಿ ಜೊತೆಗೆ ರೌಡಿಯ ಬೆದರಿಕೆಯೂ ಸೇರಿ ನಾಯಕನ ಜೀವ, ಜೀವನ ಕತ್ತಿ ಮೇಲಿನ ನಡಿಗೆಯಾಗಿದೆ. ಇಂಥವನ ಬದುಕಿನಲ್ಲಿ ಟರ್ನಿಂಗ್‌ ಪಾಯಿಂಟ್ ಹೇಗೆ ಬರುತ್ತೆ? ಮುಂದಿನ ಬೆಳವಣಿಗೆಗಳೇನು ಎಂಬುದು ಸಿನಿಮಾದ ಕಥೆ.

ಮನರಂಜನೆ ಮೂಲಕ ಎಚ್ಚರಿಸುವ ಸಿನಿಮಾ ಕಬಂಧದಲ್ಲಿ ಹೀರೋ ಶ್ರಮಜೀವಿ ಪ್ರಸಾದ್‌ ವಸಿಷ್ಠ.

Jul 19 2024, 12:51 AM IST
ಕಿಶೋರ್, ಅವಿನಾಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಕಬಂಧ ಸಿನಿಮಾ ಮೂಲಕ ಪ್ರಸಾದ್ ವಸಿಷ್ಠ ನಾಯನಾಗಿ ಹೊರಹೊಮ್ಮುತ್ತಿದ್ದಾರೆ.

ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ರೂಪಾಂತರ ಸಿನಿಮಾ ಜು 26ಕ್ಕೆ ತೆರೆಗೆ

Jul 19 2024, 12:48 AM IST
ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ರೂಪಾಂತರ ಸಿನಿಮಾ ಜು 26ಕ್ಕೆ ತೆರೆಗೆ ಬರುತ್ತಿದೆ.

ನನಗೆ ಮರುಯೌವನ ನೀಡಿರುವ ಯುವ ಪ್ರತಿಭೆಗಳ ಹೊಸ ಸಿನಿಮಾ ಬ್ಯಾಕ್‌ ಬೆಂಚರ್ಸ್‌: ರಾಜಶೇಖರ್‌

Jul 19 2024, 12:47 AM IST
ಯುವ ಪ್ರತಿಭೆಗಳ ಹೊಸ ಸಿನಿಮಾ ಬ್ಯಾಕ್‌ ಬೆಂಚರ್ಸ್‌ ಇಂದು ಬಿಡುಗಡೆ

ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣ : 20 ವರ್ಷದಿಂದ ಕೋರ್ಟ್‌ಗೆ ಬಾರದ ಸಿನಿಮಾ ನಟ ಕೊನೆಗೂ ಅರೆಸ್ಟ್‌!

Jul 18 2024, 01:35 AM IST
ಎರಡು ದಶಕಗಳ ಹಿಂದಿನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಹಳೇ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪಂಚೆ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಸಿನಿಮಾ ನೋಡಲು ಬಂದಿದ್ದ ರೈತ: ಮಾಲ್‌ ಪ್ರವೇಶ ನಿಷೇಧ!

Jul 18 2024, 01:34 AM IST
ಪಂಚೆ ಧರಿಸಿ, ತಲೆಗೆ ಪೇಟ ಸುತ್ತಿಕೊಂಡು ಸಿನಿಮಾ ನೋಡಲು ಬಂದಿದ್ದ ರೈತರೊಬ್ಬರನ್ನು ಮಾಲ್‌ ಒಳಗೆ ಬಿಡದೆ ದರ್ಪ ಮೆರೆದಿರುವ ಘಟನೆ ಮಂಗಳವಾರ ಮಾಗಡಿ ರಸ್ತೆಯ ಜಿ.ಟಿ.ವರ್ಲ್ಡ್‌ ಮಾಲ್‌ನಲ್ಲಿ ನಡೆದಿದೆ.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • ...
  • 25
  • next >

More Trending News

Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್‌ ಜಾಮೀನು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved