ಗ್ಯಾರಂಟಿ ಯೋಜನೆಗಳ ಜಾರಿಯೊಂದಿಗೆ ರಾಜ್ಯದಲ್ಲಿ ಸಕಲ ಅಭಿವೃದ್ಧಿ
Aug 16 2025, 12:00 AM ISTರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಸರ್ಕಾರ ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯೊಂದಿಗೆ ಸರ್ವತೋಮುಖ ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಕಂದಾಯ ಇಲಾಖೆಯಡಿ ಕಂದಾಯ ಗ್ರಾಮರಚನೆ, ಪೌತಿ ಖಾತೆ, ಇ-ಖಾತಾ, ಯೋಜನೆಗಳಿಂದ ರೈತರ ಮಧ್ಯೆ ಕಾನೂನು, ದೈಹಿಕ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.