ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಪ್ರಧಾನಿ ಬಳಿ, ಮನೆ, ಕಾರು, ಭೂಮಿ ಇಲ್ಲ, ಒಟ್ಟು ಆಸ್ತಿ 3.02 ಕೋಟಿ ರು.!
May 15 2024, 01:31 AM IST
5 ವರ್ಷದ ಹಿಂದಿನ ಆಸ್ತಿಗೆ ಹೋಲಿಸಿದರೆ 51 ಲಕ್ಷ ರು. ಹೆಚ್ಚಳವಾಗಿದ್ದು ಯಾವುದೇ ಸ್ಥಿರಾಸ್ತಿ ಇಲ್ಲ. 2.85 ಕೋಟಿ ರು. ಸ್ಥಿರ ಠೇವಣಿ, 52 ಸಾವಿರ ರು. ನಗದು, 2.67 ಲಕ್ಷ ರು. ಮೌಲ್ಯದ 4 ಚಿನ್ನದ ಉಂಗುರಗಳಿಗೆ ಪ್ರಧಾನಿ ಮೋದಿ ಒಡೆಯರಾಗಿದ್ದಾರೆ.
ಆಸ್ತಿ ವಿವಾದ: ಮೂವರ ಮೇಲೆ ಮಾರಣಾಂತಿಕ ಹಲ್ಲೆ
May 12 2024, 01:24 AM IST
ಯೋಧ ರಂಗನಾಥ ಆಚಾರಿ, ಆತನ ತಂದೆ ಕೃಷ್ಣ ಆಚಾರಿ, ತಾಯಿ ರಾಧಾ ಆಚಾರಿ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಗಂಭೀರವಾಗಿ ಹಲ್ಲೆಗೊಳಗಾದ ಮೂವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನಿಂದ ಆನ್ಲೈನಲ್ಲೇ ಬಿಡಿಎ ಆಸ್ತಿ ತೆರಿಗೆ ಪಾವತಿಗೆ ಅವಕಾಶ
May 10 2024, 01:33 AM IST
ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಬಿಡಿಎ ಆಸ್ತಿ ತೆರಿಗೆ ಆನ್ಲೈನ್ ವ್ಯವಸ್ಥೆ ಸುಧಾರಿಸಿದೆ. ಶುಕ್ರವಾರದಿಂದಲೇ ವೆಬ್ನಲ್ಲಿ ಹಣ ಪಾವತಿಸಬಹುದು.
ಆಸ್ತಿ ವಿಚಾರಕ್ಕೆ ವೃದ್ಧೆ ಹತ್ಯೆ: 7 ಆರೋಪಿಗಳು ಕೋರ್ಟ್ಗೆ ಹಾಜರು
May 08 2024, 01:00 AM IST
ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಮತೆ ವೃದ್ದೆಯನ್ನು ಹತ್ಯೆಗೈದು ಮೃತದೇಹವನ್ನು ಸುಟ್ಟುಹಾಕಿ ಸಾಕ್ಷ್ಯನಾಶ ಮಾಡಿದ ಏಳು ಜನ ಆರೋಪಿತರನ್ನು ಬಂಧಿಸಿರುವ ದಾವಣಗೆರೆ ಕೆಟಿಜೆ ನಗರ ಠಾಣೆ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಆಸ್ತಿ ತೆರಿಗೆ ವಿನಾಯಿತಿ ಒಂದು ತಿಂಗಳು ಹೆಚ್ಚಳ ಮಾಡವಂತೆ ಸಂದೇಶ್ ಸ್ವಾಮಿ ಮನವಿ
May 04 2024, 12:31 AM IST
ಮೈಸೂರು, ಆಸ್ತಿ ತೆರಿಗೆ ವಿನಾಯಿತಿ ಒಂದು ತಿಂಗಳು ಹೆಚ್ಚಳ ಮಾಡವಂತೆ ಸಂದೇಶ್ ಸ್ವಾಮಿ ಮನವಿ
ಹಿಂದುತ್ವ ಬಿಜೆಪಿಯವರ ಮನೆ ಆಸ್ತಿ ಅಲ್ಲ
May 01 2024, 01:16 AM IST
ಹಿಂದುಳಿದ ಜಾತಿಯವರ ಮತ ಕೇಳಲು ಸಂವಿಧಾನ ವಿರೋಧಿ ಬಿಜೆಪಿಗೆ ನೈತಿಕತೆ ಇಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಎಚ್.ಡಿ.ರೇವಣ್ಣ ಕುಟುಂಬದ ಆಸ್ತಿ ಜಪ್ತಿಗೆ ಮಾನವ ಹಕ್ಕುಗಳ ವೇದಿಕೆ ಆಗ್ರಹ
Apr 30 2024, 02:06 AM IST
ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರ ಕ್ಷೇತ್ರದ ಹಾಲಿ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಈ ಕೂಡಲೇ ಬಂಧಿಸಬೇಕೆಂದು ದಲಿತ ವಿಮೋಚನೆ ಮತ್ತು ಮಾನವ ಹಕ್ಕುಗಳ ವೇದಿಕೆ ಜಿಲ್ಲಾಧ್ಯಕ್ಷ ಆರ್. ಮರಿಜೋಸೆಫ್ ಅಗ್ರಹಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಂಸದರು ದುಡಿದು ಆಸ್ತಿ ಮಾಡಿದ್ದಾರೇಯೇ?: ಸಚಿವರ ಪ್ರಶ್ನೆ
Apr 29 2024, 01:38 AM IST
ಸಂಸದ ಸಿದ್ದೇಶ್ವರ್ ಅವರು ಅಧಿಕಾರ ದೊರಕಿದ ನಂತರ ವರಮಾನ, ಆಸ್ತಿ ಹೆಚ್ಚು ಮಾಡಿಕೊಂಡಿದ್ದಾರೆ. ಅವರು ದುಡಿಮೆ ಮಾಡಿ ಸಂಪಾದನೆ ಮಾಡಿದ್ದಾರೆಯಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪ್ರಶ್ನಿಸಿದರು.
ಸೃಜನಶೀಲ ಚತುರತೆ ರಕ್ಷಿಸಲು ಬೌದ್ಧಿಕ ಆಸ್ತಿ ಹಕ್ಕುಗಳೇ ಸಾಧನ: ಪ್ರೊ.ವೈ.ವಿಜಯಕುಮಾರ್
Apr 29 2024, 01:34 AM IST
ಶಿವಮೊಗ್ಗದ ವಿಶ್ವ ಬೌದ್ಧಿಕ ಆಸ್ತಿ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಬೌದ್ಧಿಕ ಆಸ್ತಿ ಜಾಗೃತಿ ಕಾರ್ಯಕ್ರಮಕ್ಕೆ ಜೆಎನ್ಎನ್ಸಿಇ ಪ್ರಾಚಾರ್ಯ ಪ್ರೊ. ವೈ.ವಿಜಯಕುಮಾರ್ ಚಾಲನೆ ನೀಡಿದರು.
ಬಡ-ಮಧ್ಯಮ ವರ್ಗದ ಆಸ್ತಿ ಮೇಲೆ ಕಾಂಗ್ರೆಸ್ ಕಣ್ಣು: ಶ್ರೀಕಾತ ಕುಲಕರ್ಣಿ
Apr 26 2024, 12:49 AM IST
ಬಡವರು ಮತ್ತು ಮಧ್ಯಮ ವರ್ಗದ ಜನರ ಪಿತ್ರಾರ್ಜಿತ ಆಸ್ತಿಯ ಮೇಲೆ ಕಾಂಗ್ರೆಸ್ ಕಣ್ಣು ಬಿದ್ದಿದೆ. ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ಆಸ್ತಿ ಕಬಳಿಸಿ ಮತ್ತೊಬ್ಬರಿಗೆ ಹಂಚುವ ತಂತ್ರ ಹೊಂದಿದೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
< previous
1
...
38
39
40
41
42
43
44
45
46
...
53
next >
More Trending News
Top Stories
ಇಂದಿನಿಂದ ಬಸ್ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್ ಶೋ, ಸಮಾವೇಶ
ನ್ಯಾ। ದಾಸ್ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ