ಕನ್ನಡ ಭವನ ಕಟ್ಟಡ ಪೂರ್ಣಗೊಳಿಸಲು ₹40 ಲಕ್ಷ
Nov 02 2024, 01:27 AM ISTಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾಗಿದ್ದು ಜೊತೆಗೆ ಆರ್.ಎಚ್.ದೇಶಪಾಂಡೆ,ಗೊರೂರುರಾಮಸ್ವಾಮಿ ಅಯ್ಯಂಗಾರ್,ಎಸ್.ನಿಜಲಿಂಗಪ್ಪ, ಮೊದಲಾದವರು ಹೋರಾಟದಲ್ಲಿ ಪ್ರಮುಖಪಾತ್ರವಹಿಸಿ, ಕನ್ನಡ ಭಾಷಿಗರ ರಾಜ್ಯವಾಗಿ ಕರ್ನಾಟಕ ರೂಪಗೊಳ್ಳಲುಶ್ರಮಿಸಿದ್ದಾರೆ.