ಸಾರಿಗೆ ಇಲಾಖೆಯಲ್ಲಿ ಕಾರ್ಮಿಕ ಸ್ನೇಹಿ ಬಾಂಧವ್ಯ ಅಗತ್ಯ: ಸೈಯದ್ ಮುಜೀಬ್
Feb 26 2024, 01:35 AM ISTಪ್ರತಿನಿತ್ಯ ಸಾರಿಗೆ ವಾಹನಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯಕ್ಕೆ ಬೇಕಾಗಿರುವ ಸಿಬ್ಬಂದಿ, ವಾಹನಗಳು ಇಲ್ಲದೆ ಒತ್ತಡದಲ್ಲಿ ಸಾರಿಗೆ ನೌಕರರು ದುಡಿಯುತ್ತಿದ್ದು ಸಾರಿಗೆ ಇಲಾಖೆಯಲ್ಲಿ ಕಾರ್ಮಿಕ ಸ್ನೇಹಿಯಾದ ಭಾಂಧವ್ಯ ಅಗತ್ಯವಾಗಿದೆ ಎಂದು ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ಮುಜೀಬ್ ಅಭಿಪ್ರಾಯಪಟ್ಟರು.