ದೇವನೂರಿನ ಶ್ರೀ ಗುರುಮಲ್ಲೇಶ್ವರರು. ಆಧುನಿಕ ಶರಣ ಸಮೂಹದಲ್ಲಿ ಮುಂಚೂಣಿಯ ಹೆಸರು. ಸಮಾಜದ ಎಲ್ಲಾ ಬಗೆಯ ಕಾಯಕಜೀವಿಗಳಿಗೆ ಅವರು ತಮ್ಮ ಅನುಗ್ರಹದ ದೀಕ್ಷೆ ನೀಡಿದವರು.
ಸ್ಟಾರ್ಚಂದ್ರು ನನ್ನ ಸ್ನೇಹಿತರು ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಜಯಶೀಲರನ್ನಾಗಿ ಮಾಡಿಕೊಡಬೇಕು - ದರ್ಶನ್