ಅಂಬೇಡ್ಕರ್ ಸಾಹಿತ್ಯವೇ ದಲಿತ ಸಾಹಿತ್ಯದ ಮೂಲಸೆಲೆ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ
Dec 22 2024, 01:33 AM ISTಲೇಖಕ ಹಾಗೂ ಜನಮುಖಿ ಚಿಂತಕ ಪ್ರೊ.ಚೆಲುವರಾಜು ಅವರು, ತಳ ಸಮುದಾಯಗಳಲ್ಲಿರುವ ಕನ್ನಡದ ಶಬ್ಧ ಸಂಪತ್ತಿನ ಕಡೆ ಯಾರೂ ಕಾಳಜಿ ವಹಿಸಿಲ್ಲ. ಕನ್ನಡದ ನಿಘಂಟು ರಚಿಸಿದ ರೆವರೆಂಡ್ ಕಿಟೆಲ್ ಅವರು ಸಹ ಶೋಷಿತ ಸಮುದಾಯಗಳಲ್ಲಿ ಹುದುಗಿರುವ ಭಾಷಾ ಅನನ್ಯತೆಯ ಹುಡುಕಾಟ ನಡೆಸಲಿಲ್ಲ. ಹೀಗಾಗಿಯೇ ದಲಿತ ಸಮಾಜದಲ್ಲಿನ ಅಭಿವ್ಯಕ್ತಿ ಅನಾವರಣಗೊಳ್ಳಲೇ ಇಲ್ಲ.