• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ದಲಿತ ಸೇನೆಯ ಯಳಸಂಗಿ ವಿರುದ್ಧ ಪ್ರಕರಣ ದಾಖಲು: ತನಿಖೆಗೆ ಆಗ್ರಹ

Sep 13 2024, 01:35 AM IST
Case filed against Dalit Sena's Yalasangi: Demand probe

ರಾಹುಲ್ ಗಾಂಧಿ ದಲಿತ ಮೀಸಲಾತಿ ವಿರೋಧಿ ಹೇಳಿಕೆಗೆ ಬಿಜೆಪಿ ಪ್ರತಿಭಟನೆ

Sep 13 2024, 01:31 AM IST
ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ಕೆಲವು ದೇಶವಿರೋಧಿಗಳೊಂದಿಗೆ ಸೇರಿ ಸಂವಿಧಾನ ವಿರೋಧಿ ಹೇಳಿಕೆ ನೀಡುವುದು ಸರಿಯಲ್ಲ.

ಹನಿಟ್ರ್ಯಾಪ್‌ ಪ್ರಕರಣ: ದಲಿತ ಸೇನೆ ರಾಜ್ಯಾಧ್ಯಕ್ಷ ಸೇರಿ 6 ಜನ ಅಂದರ್‌

Sep 10 2024, 01:44 AM IST
ನನಗೆ ಕಾನೂನು ಮೇಲೆ ನಂಬಿಕೆ ಇದೆ, ನನ್ನ ಹೆಸರು ಕೆಡಿಸಲು ಸಂಚು ನಡೆದಿದೆ ಎಂದು ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಜಿ.ಯಳಸಂಗಿ ಪೊಲೀಸರು ಬಂಧಿಸಿದ ನಂತರ ಜೀಪ್‌ ಹತ್ತುವಾಗ ಹೇಳಿಕೆ ನೀಡಿ ಗಮನ ಸೆಳೆದರು.

34 ದಲಿತ ಕುಟುಂಬದ ಜಮೀನಿನ ಪಹಣಿ ರದ್ದು ವಿರೋಧಿಸಿ ಸೆ.10ಕ್ಕೆ ಸತ್ಯಾಗ್ರಹ

Sep 10 2024, 01:32 AM IST
ಯಡೆಹಳ್ಳಿ ಸರ್ವೆ ನಂ.66 ರಲ್ಲಿ 34 ಕುಟುಂಬದವರಿಗೆ ತಲಾ ಎರಡು ಎಕರೆಯಂತೆ ಮಂಜೂರಾದ ಜಮೀನಿನ ಪಹಣಿಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಮಾಜಿ ಸಿಎಂ ಬಂಗಾರಪ್ಪನವರ ಸಮಾಧಿ ಸ್ಥಳದ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿ.ಎನ್.ರಾಜು ಹೇಳಿದರು.

ದಲಿತ ಸೇನೆ ಹೆಸರು ಕೆಡಿಸಲು ಸಂಚು: ಯಳಸಂಗಿ ಆಕ್ರೋಶ

Sep 09 2024, 01:38 AM IST
ಹನಿಟ್ರ್ಯಾಪ್‌ ಆರೋಪದಲ್ಲಿ ತಮ್ಮನ್ನು ಸಿಕ್ಕಿಸಿ ಹಾಕುವ ಬಹುದೊಡ್ಡ ಸಂಚು ನಡೆಯುತ್ತಿದೆ

2 ಸಲ ಅವಕಾಶ ವಂಚಿತ ಹಿರಿಯ ದಲಿತ ನಾಯಕನಿಗೆ ಮತ್ತೊಮ್ಮೆ ದೂರದಲ್ಲಿ ಕಾಣಿಸುತ್ತಿದೆಯೇ ಕುರ್ಚಿ?

Sep 01 2024, 10:45 AM IST

ಮುಡಾ ಪ್ರಕರಣದಲ್ಲಿ ಸಿದ್ದುಗೆ ಕೋರ್ಟ್‌ನಿಂದ ವ್ಯತಿರಿಕ್ತ ತೀರ್ಪು ಬಂದರೆ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಮತ್ತು ಖರ್ಗೆ ನಡುವೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿ ಶುರುವಾಗುತ್ತದೆ. ಈ ಸನ್ನಿವೇಶದಲ್ಲಿ ಖರ್ಗೆಗೆ ಅವಕಾಶ ಸಿಗುತ್ತದೆಯೇ ಅಥವಾ ಡಿ.ಕೆ.ಶಿ. ಮೇಲುಗೈ ಸಾಧಿಸುತ್ತಾರೆಯೇ  ?

ದಲಿತ ಕಾಲೋನಿಗಳಲ್ಲೇ ನೇರವಾಗಿ ಜನಸಂಪರ್ಕ ಸಭೆ

Sep 01 2024, 01:49 AM IST
ಇಂದಿನ ಜಾಗೃತಿ ಸಮಾವೇಶವನ್ನು ದಲಿತ ಸಂಘಟನೆಗಳು ಇನ್ನು ಮುಂದೆ ಸಮಸ್ಯೆಗಳ ಗೂಡಾಗಿರುವ ಶೋಷಿತರ ಕಾಲೋನಿಗಳಲ್ಲೇ ಆಯೋಜಿಸಲಿ.

ಬೀದರ್ ನಗರಸಭೆಯಲ್ಲಿ ಅವ್ಯವಹಾರ: ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

Aug 31 2024, 01:40 AM IST
ಬೀದರ್ ನಗರ ಸಭೆ ಪೌರಾಯುಕ್ತರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ತಹಸೀಲ್ದಾರ್‌ ವರ್ತನೆ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ

Aug 31 2024, 01:37 AM IST
ಬಾಕಿ ಉಳಿದಿರುವ 12 ದಲಿತ ಕುಟುಂಬಗಳಿಗೆ ಒಂದೇ ಕಡೆ ಮನೆ ನೀಡುವಂತೆ ಕಳೆದ ವರ್ಷದಿಂದ ಕೇಳುತ್ತಾ ಬಂದಿದ್ದು

ಸಿಎಂ ಬೆಂಬಲಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

Aug 30 2024, 01:03 AM IST
ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • ...
  • 28
  • next >

More Trending News

Top Stories
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
ಭಾರತದ ಮೇಲೆ ಟ್ರಂಪ್‌ ಡಬಲ್‌ ತೆರಿಗೆ ಶಾಕ್‌
ಮುಷ್ಕರ ನಿರತ ಸಾರಿಗೆ ನೌಕರರಿಗೆ ಶಿಸ್ತು ಕ್ರಮ ಬಿಸಿ : 30,000 ನೌಕರರಿಗೆ ಸಂಕಷ್ಟ
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?
ಒಳಮೀಸಲಾತಿ ವರದಿ ಭವಿಷ್ಯ ಇಂದು ನಿರ್ಧಾರ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved