ಸಿದ್ದರಾಮಯ್ಯರಿಂದ ದಲಿತ ವಿರೋಧಿ ನೀತಿ
May 23 2024, 01:03 AM ISTಚಿಕ್ಕಮಗಳೂರ, ರಾಜ್ಯದಿಂದ ಯಾರು ಕೂಡಾ ಪ್ರಧಾನಿ ಅಭ್ಯರ್ಥಿ ಆಕಾಂಕ್ಷಿಗಳಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುವ ಮೂಲಕ ದಲಿತ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ಕುಮಾರ್ ಆರೋಪಿಸಿದ್ದಾರೆ.