• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ದೇವಸ್ಥಾನ ಟ್ರಸ್ಟ್ ನಿಂದ ದೇಗುಲ ಜಾಗ ಕಬಳಿಕೆ ಆರೋಪ

Dec 05 2024, 12:34 AM IST
ಮುಜರಾಯಿ ಇಲಾಖೆಗೆ ಒಳಪಟ್ಟ ಬೆಲೆಬಾಳುವ ನಾಲ್ಕು ಎಕರೆ ಸರ್ಕಾರಿ ಜಾಗವನ್ನು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಹೆಸರಿನಲ್ಲಿ ದೇವಸ್ಥಾನ ಟ್ರಸ್ಚ್‌ ಕಬಳಿಕೆ ಮಾಡಿದ್ದು ತನಿಖೆ ನಡೆಸಿ ತೆರವುಗೊಳಿಸುವಂತೆ ಆಗ್ರಹಿಸಿ ಸಲ್ಲಿಸಿದ್ದ ದಾವೆ ವಿಚಾರವಾಗಿ ಬುಧವಾರ ಎಸಿ ನೇತೃತ್ವದಲ್ಲಿ ವಸ್ತು ಸ್ಥಿತಿ ಪರಿಶೀಲನೆ ನಡೆಯಿತು.

ಕುಕ್ಕೆ ದೇವಸ್ಥಾನ ಸಮೀಪ ಕಾಡಾನೆ ಸಂಚಾರ!

Dec 02 2024, 01:17 AM IST
ಕಾಡಾನೆ ಓಡಾಟ ಸಂದರ್ಭ ಯವುದೇ ಅಪಾಯ,ಹಾನಿ ಉಂಟಾಗಿಲ್ಲ ಕೆಲ ದಿನಗಳ ಹಿಂದೆ ದೇವರಗದ್ದೆ ಪರಿಸರದಲ್ಲಿ ಒಂಟಿಸಲಗ ಸಂಚಾರ ಮಾಡಿದೆ. ಆ ಸಂದರ್ಭ ಕಾಡಾನೆ ತೋಟದ ಬೇಲಿ ಹಾಗೂ ಗೇಟುಗಳಿಗೆ ಹಾನಿ ಮಾಡಿ ತೆರಳಿತ್ತು.

ದೇವಸ್ಥಾನ, ಮಠ, ಮಂದಿರಗಳು ಮನುಷ್ಯನ ಶುದ್ಧಿಗೊಳಿಸುವ ಮುಖ್ಯ ತಾಣಗಳಾಗಿವೆ

Nov 16 2024, 12:31 AM IST
ಹಣದ ಬೆನ್ನು ಹತ್ತಿರುವ ಮನುಷ್ಯ ಭ್ರಮಾಲೋಕದಲ್ಲಿ ಬದುಕು ಸವೆಸುತ್ತಿದ್ದಾನೆ ಎಂದು ಅಕ್ಕಿ ಆಲೂರಿನ ಮುತ್ತಿನಕಂತಿಮಠ ಗುರುಪೀಠದ ಚಂದ್ರಶೇಖರ ಶಿವಾಚಾರ್ಯರು ನುಡಿದರು.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ: ಇಂದಿನಿಂದ ಮಂಡಲ ಪೂಜೆ, ಡಿ.26ರ ತನಕ ದರ್ಶನಕ್ಕೆ ಅವಕಾಶ

Nov 15 2024, 12:36 AM IST
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಮಂಡಲ ಪೂಜೆಗಾಗಿ ನ.15ರಂದು ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ.

ತೇರದಾಳ ಪಟ್ಟಣದ ಶ್ರೀಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆಗೆ ಮುಸ್ಲಿಮರಿಂದ 5 ಲಕ್ಷ ದೇಣಿಗೆ

Nov 09 2024, 01:09 AM IST

ತೇರದಾಳ ಪಟ್ಟಣದ ಶ್ರೀಅಲ್ಲಮಪ್ರಭು ನೂತನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಇಲ್ಲಿನ ಮುಸ್ಲಿಂ ಬಾಂಧವರು 5 ಲಕ್ಷ ದೇಣಿಗೆ ಸಲ್ಲಿಸುವ ಮೂಲಕ ಭಾವೈಕ್ಯತೆ ಮೆರೆದರು.

ಗ್ರಾಮದಲ್ಲಿ ಶಾಲೆ ಇದ್ದರೆ ದೇವಸ್ಥಾನ ಇದ್ದಂತೆ: ಬಿ.ಕೆ.ನಾರಾಯಣಸ್ವಾಮಿ

Nov 06 2024, 11:47 PM IST
ನರಸಿಂಹರಾಜಪುರ, ಗ್ರಾಮದಲ್ಲಿ ಶಾಲೆ ಇದ್ದರೆ ದೇವಸ್ಥಾನ ಇದ್ದಂತೆ. ಶಾಲೆಯ ಅಭಿವೃದ್ಧಿಗೆ ದಾನಿಗಳು ಕೈಜೋಡಿಸಬೇಕು ಎಂದು ದಾನಿ ಬಾಳೆ ಹಿತ್ತಲು ನಾರಾಯಣಸ್ವಾಮಿ ಕರೆ ನೀಡಿದರು.

ಹಾಸನಾಂಬೆ ದೇವಸ್ಥಾನ ಡಿಸಿ ಆಸ್ತಿನಾ, ಹೇಳೋರು ಕೇಳೋರು ಯಾರೂ ಇಲ್ವಾ : ಮಾಜಿ ಸಚಿವ ಎಚ್.ಡಿ. ರೇವಣ್ಣ

Nov 01 2024, 12:07 AM IST

ಹೇಳೋರೋ, ಕೇಳೋರು ಯಾರೂ ಇಲ್ಲ ಈ ಜಿಲ್ಲೆಯಲ್ಲಿ. ಎರಡೂವರೆ ಲಕ್ಷ ಪಾಸ್ ಯಾಕೆ ಕೊಟ್ಟಿದ್ದೀರಾ! ದೇವಸ್ಥಾನವೇನು ಡಿಸಿ ಮನೆ ಆಸ್ತಿನಾ..ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಮ್ಮ ಸಿಟ್ಟನ್ನು ಹೊರ ಹಾಕಿದಲ್ಲದೇ ಬೇಸರ ವ್ಯಕ್ತಪಡಿಸಿದರು.

ದೇವಸ್ಥಾನ ಲೋಕಾರ್ಪಣೆ: ಶೇಂಗಾ ಹೋಳಿಗೆ ಸಮರ್ಪಣೆ

Oct 29 2024, 01:10 AM IST
ತೇರದಾಳದಲ್ಲಿ ಅಲ್ಲಮಪ್ರಭು ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಜರುಗುತ್ತಿರುವ ಅನ್ನಪ್ರಸಾದ ಸೇವೆಗೆ ತೇರದಾಳದ ಸಾವಿರಾರು ಮಹಿಳೆಯರು ಶೇಂಗಾ ಹೋಳಿಗೆ ತಯಾರಿಸಿ, ಪಾದಯಾತ್ರೆ ಮೂಲಕ ತಲೆ ಮೇಲೆ ಹೊತ್ತು ದೇವಸ್ಥಾನಕ್ಕೆ ಸಮರ್ಪಿಸಿದರು.

ಹಾವಿನ ದ್ವೇಷದ ಭಯಕ್ಕೆ ಒಂದೇ ದಿನ ರಾತ್ರಿ ದೇವಸ್ಥಾನ ನಿರ್ಮಾಣ

Oct 21 2024, 12:40 AM IST
ಒಂದು ನಾಗರಹಾವು ಕೊಂದ ಕಾರಣಕ್ಕೆ ಇನ್ನೊಂದು ನಾಗರ ಹಾವು ಎಡೆಬಿಡದೇ ಬೆನ್ನು ಹತ್ತಿದೆ ಎಂದು ಗ್ರಾಮವೊಂದರಲ್ಲಿ ಗ್ರಾಮಸ್ಥರು ಒಂದೇ ದಿನದಲ್ಲಿ ನಾಗ ದೇವರ ಮಂದಿರ ನಿರ್ಮಿಸಿರುವ ವಿಶೇಷ ಘಟನೆಯೊಂದು ನಡೆದಿದೆ.

ಬಲಮುರಿ ಕಣ್ಣೇಶ್ವರ, ಅಗಸ್ತ್ಯೇಶ್ವರ ದೇವಸ್ಥಾನ: ಇಂದು ಕಾವೇರಿ ಜಾತ್ರೆ, ಸಿದ್ಧತೆ ಪೂರ್ಣ

Oct 18 2024, 12:12 AM IST
ಪ್ರತಿವರ್ಷದಂತೆ ಅಗಸ್ತ್ಯೇಶ್ವರ ದೇವಾಲಯದಲ್ಲಿ ಕಾವೇರಿ ತೀರ್ಥೋದ್ಭವದ ಮರುದಿನ ಜಾತ್ರೆ ಜರುಗಲಿದೆ.ಮಧ್ಯಾಹ್ನ 12 ಗಂಟೆಗೆ ಕಾವೇರಿಗೆ ಮಹಾಮಂಗಳಾರತಿ ನೆರವೇರಿಸಿ ಬಳಿಕ ದೇವಾಲಯದಲ್ಲಿ ಮಹಾಪೂಜೆ ನಡೆದು ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಲಿದೆ.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • ...
  • 18
  • next >

More Trending News

Top Stories
ಆಸ್ಪತ್ರೆಗಳಿಗೆ ಏಕರೂಪದ ಪ್ಯಾಕೇಜ್‌ ದರ ಶಿಫಾರಸಿಗೆ ತಜ್ಞರ ಸಮಿತಿ ರಚನೆ
ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌
ಸೋನಂ ಬಳಸಿದ್ದ ಮಚ್ಚು ಪತ್ತೆ : ರಘುವಂಶಿ ದಂಪತಿ ಕೊನೇ ವಿಡಿಯೋ ಬಯಲು
ಶೀಘ್ರ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು : ಮಧು ಬಂಗಾರಪ್ಪ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved