• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕುಡಿಯುವ ನೀರಿನೊಂದಿಗೆ ಕೊಳಚೆ ನೀರು: ಕೆ.ಸಿ.ಗಾರ್ಡನ್‌ನ ಜನಾಕ್ರೋಶ

Apr 30 2025, 02:08 AM IST
ಲಾಲ್‌ಬಾಗ್‌ ರಸ್ತೆಯ ಕೆ.ಸಿ.ಗಾರ್ಡನ್‌ನ ಕೊಳಗೇರಿಯ ಸುಮಾರು 1,500ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಹರಿದು ಬರುತ್ತಿರುವುದರಿಂದ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಾಡಿನಲ್ಲಿಲ್ಲ ಆಹಾರ, ನೀರು: ನಾಡಿನತ್ತ ಪ್ರಾಣಿಗಳ ಸಂಚಾರ

Apr 30 2025, 12:33 AM IST
ಕಾಡಿನಲ್ಲಿರುವ ಪ್ರಾಣಿಗಳಿಗೆ ಬೇಸಿಗೆಯಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆಯಿಂದ ಅವು ಗ್ರಾಮಗಳತ್ತ ಧಾವಿಸುವ ಮೂಲಕ ಮಾನವ ಹಾಗೂ ಮೃಗಗಳ ನಡುವೆ ಸಂಘರ್ಷ ನಡೆಯುವಂತಾಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡು ಕಾಡಿನಲ್ಲೆ ಆಹಾರ, ನೀರು ಸಿಗುವಂತೆ ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಯಕ್ಷ ಪ್ರಶ್ನೆಯಾಗಿದೆ.

ಜೆಜೆಎಂ ಯೋಜನೆಯಡಿ ನೀರು ಬಂದರೆ ಮಾತ್ರ ಹಸ್ತಾಂತರ ಮಾಡಿಕೊಳ್ಳಿ: ಶಾಸಕ ಪ್ರಕಾಶ ಕೋಳಿವಾಡ

Apr 30 2025, 12:30 AM IST
ಕಾಮಗಾರಿ ಮುಗಿದ ನಂತರ ನಲ್ಲಿಯಲ್ಲಿ ನೀರು ಬರುತ್ತಿಲ್ಲ ಎನ್ನುವ ದೂರು ಕೇಳಿಬಂದಿವೆ. ಹೀಗಾಗಿ ಆಯಾ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಪಿಡಿಒಗಳು ನಲ್ಲಿಯಲ್ಲಿ ನೀರು ಬರುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಹಸ್ತಾಂತರ ಮಾಡಿಕೊಳ್ಳಬೇಕು.

ಬೆಟ್ಟಿಂಗ್ ಕಟ್ಟಿ ನೀರು ಬೆರೆಸದೆ 5 ಬಾಟಲ್ ವಿಸ್ಕಿ ಸೇವಿಸಿ ಸಾವು!

Apr 29 2025, 11:28 AM IST

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಭಾನುವಾರ ರಾತ್ರಿ ಯುವಕನೊಬ್ಬ ಹತ್ತು ಸಾವಿರ ರುಪಾಯಿ ಆಸೆಗಾಗಿ ಐದು ಬಾಟಲ್ ಒರಿಜಿನಲ್ ಚಾಯ್ಸ್ ವಿಸ್ಕಿಗೆ ಸ್ವಲ್ಪವೂ ನೀರನ್ನು ಬೆರೆಸದೆ ಕುಡಿದಿದ್ದು, ಇದರಿಂದಾಗಿ ಆತ ಮೃತಪಟ್ಟಿದ್ದಾನೆ.

ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು

Apr 29 2025, 09:46 AM IST

ಬೇಸಿಗೆ ಮುಗಿಯಲು ಇನ್ನೂ ಒಂದರಿಂದ ಒಂದೂವರೆ ತಿಂಗಳು ಬಾಕಿ ಇದೆ. ಆದರೆ, ಈಗಾಗಲೇ ರಾಜ್ಯದ ಜಲಮೂಲಗಳಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದೆ.

ತುಂಗಭದ್ರಾ ಡ್ಯಾಂನಲ್ಲಿ ಈ ವರ್ಷ ನೀರು ಸಂಗ್ರಹ ಪ್ರಮಾಣ: ಶೀಘ್ರ ನಿರ್ಧಾರ

Apr 28 2025, 11:49 PM IST
ತುಂಗಭದ್ರಾ ಜಲಾಶಯದಲ್ಲಿ ಈ ವರ್ಷ ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕು ಎಂಬುದರ ಬಗ್ಗೆ ಶೀಘ್ರವೇ ತುಂಗಭದ್ರಾ ಮಂಡಳಿ ಮಹತ್ವದ ಸಭೆ ನಡೆಸಲಿದೆ. ತುಂಗಭದ್ರಾ ಜಲಾಶಯ 105.788 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ಭರ್ತಿ ಮಾಡಿಕೊಂಡರೆ, ಜಲಾಶಯಕ್ಕೆ ಸಮಸ್ಯೆ ಆದೀತು ಎಂಬ ಅಭಿಪ್ರಾಯವನ್ನು ತಜ್ಞರು ನೀಡಿದ್ದಾರೆ.

ಬಿಸಿಲಿನಿಂದ ಹೆದ್ದಾರಿ ಗಿಡಗಳ ರಕ್ಷಣೆಗೆ ಟ್ಯಾಂಕರ್ ನೀರು

Apr 28 2025, 12:47 AM IST
ರಾಷ್ಟ್ರೀಯ ಹೆದ್ದಾರಿಗಳೆಂದಾಕ್ಷಣ ವಿಶಾಲ ರಸ್ತೆ, ಟೋಲ್‌ಗೇಟ್‌ ನೆನಪಾಗುತ್ತದೆ. ಈ ರಸ್ತೆ ಅಕ್ಕಪಕ್ಕದಲ್ಲೇ ಹೆದ್ದಾರಿ ಪ್ರಾಧಿಕಾರದವರು ಗಿಡಗಳನ್ನು ನೆಟ್ಟಿದ್ದು, ಬಿಸಿಲಿನ ಹಿನ್ನೆಲೆಯಲ್ಲಿ ಅವುಗಳ ರಕ್ಷಣೆಗೆ ಸಿಬ್ಬಂದಿ ನಿತ್ಯವೂ ಶ್ರಮಪಡುತ್ತಿದ್ದಾರೆ.

ಝೇಲಂ ನದಿಗೆ ಹಠಾತ್‌ ನೀರು : ಪಿಒಕೆಯಲ್ಲಿ ಪ್ರವಾಹ ಪರಿಸ್ಥಿತಿ

Apr 28 2025, 12:45 AM IST

 ಝೇಲಂ ನದಿಯಿಂದ ಹಠಾತ್ತನೆ ನೀರನ್ನು ಹರಿಬಿಟ್ಟ ಭಾರತದ ಕ್ರಮದಿಂದ ಪಾಕ್‌ ಆಕ್ರಮಿತ ಪ್ರದೇಶದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣ 

ಭಾಗ್ಯನಗರದ ಜನರಿಗಿಲ್ಲ ತುಂಗಭದ್ರಾ ನೀರು

Apr 27 2025, 01:49 AM IST
ತುಂಗಭದ್ರಾ ನದಿ ನೀರು ಬೇಕೆಂದರೆ ಕೊಪ್ಪಳ ನಗರದೊಂದಿಗೆ ಭಾಗ್ಯನಗರ ವಿಲೀನ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರಿಂದ ನಿಮ್ಮ ನೀರು ಬೇಡ, ನೀವು ಬೇಡ ಎಂದು ಅಲ್ಲಿನ ಜನರು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ವಾಟದಹೊಸಹಳ್ಳಿ ಕೆರೆ ನೀರು ಪೂರೈಕೆಗೆ ವಿರೋಧ

Apr 27 2025, 01:31 AM IST
ಎತ್ತಿನಹೊಳೆ ನೀರನ್ನು ತರುತ್ತೇನೆ ಎಂದು ಸುಳ್ಳು ಆಶ್ವಾಸನೆ ಕೊಡುತ್ತಿರುವುದು ತಪ್ಪು ಎತ್ತಿನಹೊಳೆಯ ನೀರು ಇನ್ನು ಸಕಲೇಶ್ವರಕ್ಕೇ ತಲುಪಿಲ್ಲ. ವಾಟದಹೊಸಹಳ್ಳಿಗೆ ಬರಲು ಸುಮಾರು 20 ವರ್ಷಗಳು ಬೇಕಾಗುತ್ತದೆ. ಅಲ್ಲಿಯವರೆಗೂ ಈ ಕೆರೆಯ ನೀರನ್ನು ಅವಲಂಬಿಸಿಕೊಂಡಿರುವ ರೈತರ ಜೀವನ ಏನಾಗಬೇಕು.
  • < previous
  • 1
  • ...
  • 11
  • 12
  • 13
  • 14
  • 15
  • 16
  • 17
  • 18
  • 19
  • ...
  • 170
  • next >

More Trending News

Top Stories
ವೈದ್ಯಕೀಯ ಸೇವೆಗೆ ಜಯದೇವ ಆಸ್ಪತ್ರೆ ಮಾದರಿ
1121 ಜನರ ಜೀವ ಉಳಿಸಿದ ಸ್ಟೆಮಿ ವ್ಯವಸ್ಥೆ ! ಹೃದಯ ರೋಗಿಗಳಿಗೆ ವರದಾನ
ಕೋರ್ಟ್‌ ತರಾಟೆ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣ ವಿದ್ಯುತ್‌ ಸಂಪರ್ಕ ಕಡಿತ
ಕಾಂಗ್ರೆಸ್‌ನ ಗ್ಯಾರಂಟಿ ಬರೀ ಚುನಾವಣೆ ಗಿಮಿಕ್‌ : ನಿಖಿಲ್‌
ಒಂದೇ ತಿಂಗಳಲ್ಲಿ 70+ ಎಸ್‌ಐ, ಇನ್ಸ್‌ಪೆಕ್ಟರ್‌ಗಳಿಗೆ ಮುಂಬಡ್ತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved