ಗುರು ದರ್ಶನಕ್ಕೆ ಭಕ್ತ ಜನಸಾಗರ, ವಿಶೇಷ ಪೂಜೆ
Jul 22 2024, 01:15 AM ISTಸಚಿವ ಕೆ.ಎಚ್.ಮುನಿಯಪ್ಪ, ತಮ್ಮ ಬೆಂಬಲಿಗರೊಂದಿಗೆ ದೇವಾಲಯಕ್ಕೆ ಆಗಮಿಸಿ ಸುಮಾರು ೪೦ ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ಶಿರಡಿ ಮಾದರಿಯಲ್ಲಿ ಇಲ್ಲಿಯೂ ಕಾಕಡಾರತಿ ನಡೆಸಿದ್ದು, ಸಚಿವರು ಭಜನೆ ಮಾಡಿದರು. ಸಚಿವರ ಆಗಮನದಿಂದ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ಕಾಯಬೇಕಾಯಿತು.