ಭಾರತೀಯ ಮಾನದಂಡಗಳ ಬಳಕೆ ಕುರಿತು ಅರಿವು ತರಬೇತಿ ಕಾರ್ಯಕ್ರಮ
Feb 02 2025, 11:47 PM ISTತರೀಕೆರೆ, ಭಾರತೀಯ ಮಾನದಂಡ ಬ್ಯೂರೋ, ಬೆಂಗಳೂರು ಶಾಖೆಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾರತೀಯ ಮಾನದಂಡಗಳ ಬಳಕೆಯ ಕುರಿತು ಅರಿವು ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಎಂ.ಜಿ.ಹಾಲ್.ನಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.